ಕಲಬುರಗಿ: ನಗರದ ರಾಘವೇಂದ್ರ ಕಾಲೋನಿಯಲ್ಲಿರುವ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿರುವ ದೇವತಾರ್ಚನೆ ಶಿಬಿರವು ಹಳೆಯ ಗುರುಕುಲ ಪದ್ದತಿಯನ್ನು ನೆನಪಿಸುವಂತಿದೆ. ಕರ್ನಾಟಕ ರಾಜ್ಯ ಬ್ರಹ್ಮಣ ಅಭೃದ್ದಿ ಮಂಡಳಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೇಹಿತ ಪರಿಷತ ಸಹಯೋಗದೋಂದಿಗೆ ಕರ್ನಾಟಕ ರಾಜ್ಯಾಧ್ಯಂದ ಡಿಸೆಂಬರ್ ೧೭ ರಿಂದ ಜನೆವರಿ ೧೭ರ ವರೆಗೆ ನೇರವರಲಿದೆ ನಗರದಲ್ಲಿ ಮೂರು ಕಡೆ ದೇವತಾರ್ಚನೆ ಶಿಬಿರ ನಡೆಯುತ್ತಿದೆ.
ಶಿಬಿರದಲ್ಲಿ ಸಂಧ್ಯವಂದನೆ ದೇವರಪೂಜಾ ಪದ್ದತಿ ಕಲಿಸಿಕೊಡಲಾತ್ತಿದೆ. ಪರಿಷತ್ತ ಅಧ್ಯಕ್ಷರಾದ ಗುಂಡಾಚಾರ್ಯ ಜೋಶಿ ನರಿಬೋಳ ಅವರು ಕಳಿಸಿಕೊಟ್ಟ ಪುಸ್ತಕವನ್ನು ವಿತರಿಸಿದರು.
ಶಿಬಿರ್ಥಿಗಳಿಗೆ ಧನಂಜಯ ಅಕಮಂಚಿ, ದಘೂತ್ತಮ ಘಂಟಿ, ವೆಂಕಟೇಶ್ವರ ಜೋಶಿ, ವೈಭವ, ಶ್ರೀನಿವಾಸ ನೇಲೋಗಿ, ಶ್ರೀರಾಮ ರಾಮದಾಗಿ ಅವರು ಪಾಠ ಹೆಳಿ ಕೊಡುತ್ತಿದ್ದಾರೆ ಎಂದು ಗುಂಡಾಚಾರ್ಯ ಜೋಶೀ ಅವರು ತಿಳಿಸಿದ್ದರು.