ಕೃಷಿ

ನೂತನ ತಳಿ ಡಿ.ಎಸ್.ಬಿ-೨೧ ಸೋಯಾ ಉತ್ತಮ ಇಳುವರಿ

ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಬಿಡುಗಡೆಗೊಳಿಸಿದ ಡಿ.ಎಸ್.ಬಿ-೨೧ ನೂತನ ತಳಿಯಲು ತುಕ್ಕುರೋಗ, ತಾಮ್ರರೋಗ ನಿರೋಧಕ ತಳಿಯಾಗಿದ್ದು ಕರ್ನಾಟಕ ರಾಜ್ಯ ನಿಗಮ ಬೀದರ್, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಮತ್ತು ಕೃಷಿ ವಿಶ್ವವಿದ್ಯಾಲಯ ರಾಯಚೂರು ವತಿಯಿಂದ ಪ್ರಾತ್ಯಕ್ಷಿಕೆ ಮಾಡಲಾಯಿತು. ಮುಂಗಾರು ಕೊನೆಯ ಹಂತದಲ್ಲಿ ವಿಪರೀತ ಮಳೆಯಾಗಿದ್ದು, ನೆತ್ತಿಸುಡುವ ರೋಗ ಹಾಗು ಎಲೆ ಅಂಗಮಾರಿ ರೋಗದಿಂದ ಇಳುವರಿ ಕುಂಠಿತವಾಗದಂತೆ ಆಳಂದ ತಾಲ್ಲೂಕಿನ ಕಿನ್ನಿಸುಲ್ತಾನ್ ರೈತ ಶ್ರೀ. ಗಣೇಶ್ ವಿದ್ಯಾಸಾಗರ ಮುನ್ನಳ್ಳಿ ೩ ಎಕ್ರೆಯಲ್ಲಿ ಸೋಯಾಬೇನ್ ಉತ್ತಮ ಇಳುವರಿ ದೊರಕಿದೆ.

ಅಳವಡಿಸಿದ ತಂತ್ರಜ್ಞಾನಗಳು

  • ಮಣ್ಣು ಪರೀಕ್ಷೆ ಆಧಾರಿತ ಮೇಲೆ ರಸಗೊಬ್ಬರ ಬಳಕೆ
  • ಹೊಸ ರೋಗ ನಿರೋಧಕ ತಳಿ ವಿಜ್ಞಾನಿಗಳಿಂದ ಮಾಹಿತಿ
  • ಬೀಜೋಪಚಾರಕ್ಕೆ ಟ್ರ್ಯಕೋಡರ್ಮಾ ಜೈವಿಕ ಉಪಯೋಗ
  • ಅತಿಯಾದ ಮಳೆಯ ನಂತರ ನೀರಿನಲ್ಲಿ ಕರಗುವ ಎನ್.ಪಿ.ಕೆ ಸಿಂಪಡಣೆ.
  • ಹೂ ಹಂತ, ಕಾಯಿ ಹಂತದಲ್ಲಿ ಪಲ್ಸ ಮ್ಯಾಜಿಕ ಸಿಂಪಡಣೆ
  • ಕೊಯ್ಲು ನಂತರ ಬೀಜ ಶೇಖರಣೆಗೆ ಬ್ಯಾಗ ಉಪಯೋಗ.

ಸೋಯಾ, ಅವರೆ ಈ ವರ್ಷ ಉತ್ತಮ ಇಳುವರಿಗೆ ಸೂಕ್ತ ಹವಾಮಾನ ದೊರಕಿದ್ದು, ಎಕರೆಗೆ ೧೦ ಕ್ವಿಂಟಾಲ್ ಇಳುವರಿ ದೊರಕಿದೆ. ಉತ್ತಮ ತಳಿ ಆಯ್ಕೆಯಿಂದ ಹುಳ ರೋಗಗಳಿಗೆ ಕಡಿಮೆ ಸಿಂಪಡಣೆ ಮಾಡಿ ಖರ್ಚು ವೆಚ್ಚ ಕಡಿಮೆಗೊಳಿಸಬಹುದು. ಹೂ ಮತ್ತು ಮೊಗ್ಗು ಉದರದಂತೆ ಪಲ್ಸ ಮ್ಯಾಜಿಕ ಸಿಂಪರಣೆ ಮಾಡಿರುತ್ತಾರೆ ಎಂದು ಕೆ.ವಿ.ಕೆ ಯ ಮುಖ್ಯಸ್ಥರಾದ ಡಾ| ರಾಜು ತೆಗ್ಗಳ್ಳಿ ಹಾಗೂ ಸಸ್ಯರೋಗ ತಜ್ಞರಾದ ಝಹೀರ ಅಹಮ್ಮದ್ ತಿಳಿಸಿದ್ದಾರೆ.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

59 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

1 hour ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago