ಶಹಾಪುರ : ಹೈದ್ರಾಬಾದ್ ಕರ್ನಾಟಕ ಖಾಜಿ ವೆಲ್ಫೇರ್ ಅಸೋಸಿಯೇಷನ್ ಸಂಘದ ಕಾರ್ಯಕಾರಿಣಿ ಸಭೆಯನ್ನು ಶನಿವಾರ ರಂದು ಬೆಳಿಗ್ಗೆ 11 ಗಂಟೆಗೆ ಖಾಜಿ ವೆಲ್ಫೇರ್ ಅಸೋಸಿಯೇಷನ್ ಕಾರ್ಯಾಲಯದಲ್ಲಿ ಹೈದ್ರಾಬಾದ್ ಕರ್ನಾಟಕ ಖಾಜಿ ವೆಲ್ಫೇರ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಖಾಜಿ ಮಹ್ಮದ್ ಗೌಸುಮುದ್ದಿನ ಇವರ ನೇತೃತ್ವದಲ್ಲಿ ನಡೆದಿದೆ.
ಸಭೆಯನ್ನುದ್ದೇಶಿಸಿ ಹೈದ್ರಾಬಾದ್ ಕರ್ನಾಟಕ ಖಾಜಿ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಖಾಜಿ ಮಹ್ಮದ್ ಆದಂ ಮಾತನಾಡಿ ಕೆಲವು ನಕಲಿ ಖಾಜಿಗಳು ತಮ್ಮ ಅನುಮತಿಯಿಲ್ಲದೆ ಅಕ್ರಮ ನಿಖಾಗಳನ್ನು ಮಾಡುತ್ತಿರುವ ಬಗ್ಗೆ ಹಾಗೂ ನಕಲಿ ಖಾಜಿಗಳಿಗೆ ಕೆಲವು ಖಾಜಿಗಳು ಗೌಪ್ಯವಾಗಿ ನಿಖಾ ಫಾರ್ಮಗಳು ನೀಡುತ್ತಿದ್ದು ಅವರಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.
ಅದಕ್ಕೆ ಸಭೆಯಲ್ಲಿ ಎಲ್ಲಾ ಖಾಜಿಗಳು ದ್ವನಿಗೂಡಿಸಿ ನಕಲಿ ಖಾಜಿಗಳಿಗೆ ಸಹಾಯ ಮಾಡಿದ ಖಾಜಿಗಳ ಮೇಲೆ ಮತ್ತು ನಕಲಿ ಖಾಜಿಗಳ ವಿರುದ್ಧ ಸಂಘದ ವತಿಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಘದ ಎಲ್ಲಾ ಖಾಜಿಗಳು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಸಭೆಯಲ್ಲಿ ಖಾಜಿ ಮಹ್ಮದ್ ಜಮೀರ್ ಅಹೇಮದ,ಖಾಜಿ ಸೈಯದ್ ಜಾಕೀರ್ ಹುಸೇನ್,ಖಾಜಿ ಮಹ್ಮದ್ ಮಕ್ಬೂಲ್ ಅಹೇಮದ, ಖಾಜಿ ಸೈಯದ್ ಏಜಾಜ ಅಲಿ,ಖಾಜಿ ಸೈಯದ್ ಮಿಷಾನ ಹುಸೇನ್,ಖಾಜಿ ಮೈನುದ್ದೀನ,ಖಾಜಿ ಸೈಯದ್ ಹುಸೇನ್, ಖಾಜಿ ಮಬುಲ ಪಾಶಾ,ಖಾಜಿ ಸೈಯದ್ ಶಂಶುಲಂ ಹುಸೇನ್,ಖಾಜಿ ಸದ್ದಾಂ ಹುಸೇನ್, ಇನ್ನು ಇತರರು ಭಾಗವಹಿಸಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…