ಕ್ರಾಂತಿಯ ಪರದೆಯಲ್ಲಿ ನಿಂತು
ಭಾರತದ ಯುವಕರಿಗೆ ಸ್ವಂತತ್ರ್ಯದ
ರೂಚಿ ತೋರಿಸಿ ಜಗತ್ತು ಮರೆಯದ
ಪರದೆಯಲ್ಲಿ ಅಜರಾಮರವಾದ
ಬೋಸರೆ ಯುವಕರ ಪಾಲಿನ ನಾಯಕ.
ಬಡವರ ಪಾಲಿನ ತಿಲಕ,
ಸ್ವತಂತ್ರ್ಯಕ್ಕೇ ಅವರೆ ಹೊಸ ಝಲಕ,
ಮರೆಯಲಾಗದು ಅವರ ಭಾವಚಿತ್ರದ ಫಲಕ,
ಅವರ ನೆನಪಿನ ಈ ದಿವಸಕ್ಕಾ ನಾ ಬರೆದೆ
ಕವಿತೆಯದು ಬೋಸರೆ ಯುವಕರ ಪಾಲಿನ ನಾಯಕ.
ಶತ್ರುಗಳಿಗೆ ಅಂಜಿ ಹಿಂದೆ ಸರಿಯಲಿಲ್ಲಾ,
ಜೀವ ಹೋಗಬಹುದೆಂದು ಚಿಂತಿಸಲಿಲ್ಲಾ,
ಎದುರಾಳಿಯ ಪರಾಕ್ರಮಕ್ಕೆ ತಲೆ ಬಾಗಲಿಲ್ಲಾ,
ಭವ್ಯ ಭಾರತದ ನೆನಪಿನ ಹಮ್ಮೀರ ಅವರೆ
ನಮ್ಮ ಬೋಸರೆ ಯುವಕರ ಪಾಲಿನ ನಾಯಕ.
ಸ್ವತಂತ್ರ್ಯ ಭಾರತಕ್ಕಿವರು ಮಾರ್ಗದರ್ಶಕ,
ಆಯ್ ಎನ್ ಏ ಸಂಘಟನೆಯ ಸಂಸ್ಥಾಪಕ,
ಆಜಾದ ಫೌಜ ಕೂಗಿವರು ದ್ವನಿವರ್ಧಕ,
ಭಾತರಕ್ಕಾಗಿ ಪ್ರಾಣಕೊಟ್ಟ ಧೀಮಂತನಾಯಕ,
ಭಕ್ತಿಯಿಂದ ಹೋಡೆಯಿರಿ ಅವರಿಗೊಂದು ಸೆಲ್ಯೂಟ.
ಬೋಸರೆ ನಮ್ಮ ಯುವಕರ ಪಾಲಿನ ನಾಯಕ
ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…
ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…
ಕಲಬುರಗಿ: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ…
ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ…
ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಅನುಮಾನಸ್ಪದ ಮೃತಪಟ್ಟಿರುವ ಘಟನೆ ಬೆಳಕ್ಕಿಗೆ ಬಂದಿದಿದ್ದು, ಘಟನಾ ಸ್ಥಳಕ್ಕೆ…