ಬಿಸಿ ಬಿಸಿ ಸುದ್ದಿ

ಪ್ರಭಾಕರ್ ಛಪ್ಪರಬಂದಿ ಫೌಂಡೇಶನ್ ದಿಂದ ಗಣ್ಯರಿಗೆ ಸನ್ಮಾನ

ಕಲಬುರಗಿ: ಚಿಂತಕ ಪ್ರೊ. ಯಶವಂತರಾಯ್ ಅಷ್ಠಗಿ, ಶಿವಶರಣಪ್ಪಾ ದೇಗಾಂವ, ಹಣಮಂತರಾವ ಅಟ್ಟುರ್ ಜಗನ್ನಾಥ ಮಂಠಾಳೆ, ಕಾಳಪ್ಪ ಇಂಜಿನಿಯರ್ ಗೆ ಪ್ರಭಾಕರ್ ಛಪ್ಪರಬಂದಿ ಫೌಂಡೇಶನ್ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಛಪ್ಪರಬಂದಿ ಪ್ರಭಾಕರ್ ರವರ ಸ್ಮರಣಾರ್ಥ ಸಾಂಸ್ಕೃತಿಕ ಸಂಘಟಕ ಹಾಗೂ ಶರಣ ಸಾಹಿತಿ ಸಹೋದರ ವಿಜಯ ಕುಮಾರ್ ಪಾಟೀಲ್ ತೇಗಲತಿಪ್ಪಿ ಸಂಪಾದಕತ್ವದ “ಭವದ ಬೆಳಕು ” ಅರಿವಿನ ದಾರಿ ಕೃತಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಯಾಘನ್ ಧಾರವಾಡಕರ ಲೋಕಾರ್ಪಣೆ ಮಾಡಿದರು.

ಈ ಸಮಯದಲ್ಲಿ ಶರಣರಾಜ ಚಪ್ಪರಬಂದಿ, ಸಾಹಿತಿ ಜಗನ್ನಾಥ ತರನಳ್ಳಿ, ಡಾ ಸುಭಾಶ ಕಮಲಾಪುರೆ, ರವಿಕುಮಾರ ಶಹಾಪುರಕರ, ಡಾ.ಬಾಬುರಾವ ಶೇರಿಕಾರ, ಸಿದ್ದರಾಮು ಹಂಚನಾಳ,ವಿಶ್ವನಾಥ ತೋಟ್ನಳ್ಳಿ ಕುಸನೂರ, ಶಿವಶರಣಪ್ಪಾ ದೇಗಾಂವ, ಜಗನ್ನಾಥ ಮಂಠಾಳೆ, ನ್ಯಾಯವಾದಿ ಹಣಮಂತರಾವ ಅಟ್ಟುರ್, ಮಲ್ಲಿಕಾರ್ಜುನ ಹೀರಾಪುರಷಿ, ಮಲ್ಲಿಕಾರ್ಜುನ ನಿಲೂರ್,ರಮೇಶ್ ಹುಲಿಮನಿ,ಅಂಬರೀಷ್ ದೇಗಾಂವ, ಪ್ರಭವ ಪಟ್ಟಣಕರ್, ಪ್ರಭುಲಿಂಗ್ ಮುಲಗೆ,ಡಾ.ಗುರುರಾಜ ಚಪ್ಪರಬಂದಿ, ರಘುನಂದನ ಕುಲಕರ್ಣಿ, ಅರವಿಂದ ಚಪ್ಪರಬಂದಿ,ಶರಣಬಸಪ್ಪ ಪಾಟೀಲ ಬೆಳಗು೦ಪಿ ಇತರರಿದ್ದರು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

33 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago