ಪ್ರಭಾಕರ್ ಛಪ್ಪರಬಂದಿ ಫೌಂಡೇಶನ್ ದಿಂದ ಗಣ್ಯರಿಗೆ ಸನ್ಮಾನ

0
118

ಕಲಬುರಗಿ: ಚಿಂತಕ ಪ್ರೊ. ಯಶವಂತರಾಯ್ ಅಷ್ಠಗಿ, ಶಿವಶರಣಪ್ಪಾ ದೇಗಾಂವ, ಹಣಮಂತರಾವ ಅಟ್ಟುರ್ ಜಗನ್ನಾಥ ಮಂಠಾಳೆ, ಕಾಳಪ್ಪ ಇಂಜಿನಿಯರ್ ಗೆ ಪ್ರಭಾಕರ್ ಛಪ್ಪರಬಂದಿ ಫೌಂಡೇಶನ್ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಛಪ್ಪರಬಂದಿ ಪ್ರಭಾಕರ್ ರವರ ಸ್ಮರಣಾರ್ಥ ಸಾಂಸ್ಕೃತಿಕ ಸಂಘಟಕ ಹಾಗೂ ಶರಣ ಸಾಹಿತಿ ಸಹೋದರ ವಿಜಯ ಕುಮಾರ್ ಪಾಟೀಲ್ ತೇಗಲತಿಪ್ಪಿ ಸಂಪಾದಕತ್ವದ “ಭವದ ಬೆಳಕು ” ಅರಿವಿನ ದಾರಿ ಕೃತಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಯಾಘನ್ ಧಾರವಾಡಕರ ಲೋಕಾರ್ಪಣೆ ಮಾಡಿದರು.

Contact Your\'s Advertisement; 9902492681

ಈ ಸಮಯದಲ್ಲಿ ಶರಣರಾಜ ಚಪ್ಪರಬಂದಿ, ಸಾಹಿತಿ ಜಗನ್ನಾಥ ತರನಳ್ಳಿ, ಡಾ ಸುಭಾಶ ಕಮಲಾಪುರೆ, ರವಿಕುಮಾರ ಶಹಾಪುರಕರ, ಡಾ.ಬಾಬುರಾವ ಶೇರಿಕಾರ, ಸಿದ್ದರಾಮು ಹಂಚನಾಳ,ವಿಶ್ವನಾಥ ತೋಟ್ನಳ್ಳಿ ಕುಸನೂರ, ಶಿವಶರಣಪ್ಪಾ ದೇಗಾಂವ, ಜಗನ್ನಾಥ ಮಂಠಾಳೆ, ನ್ಯಾಯವಾದಿ ಹಣಮಂತರಾವ ಅಟ್ಟುರ್, ಮಲ್ಲಿಕಾರ್ಜುನ ಹೀರಾಪುರಷಿ, ಮಲ್ಲಿಕಾರ್ಜುನ ನಿಲೂರ್,ರಮೇಶ್ ಹುಲಿಮನಿ,ಅಂಬರೀಷ್ ದೇಗಾಂವ, ಪ್ರಭವ ಪಟ್ಟಣಕರ್, ಪ್ರಭುಲಿಂಗ್ ಮುಲಗೆ,ಡಾ.ಗುರುರಾಜ ಚಪ್ಪರಬಂದಿ, ರಘುನಂದನ ಕುಲಕರ್ಣಿ, ಅರವಿಂದ ಚಪ್ಪರಬಂದಿ,ಶರಣಬಸಪ್ಪ ಪಾಟೀಲ ಬೆಳಗು೦ಪಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here