ಶಹಾಬಾದ: ಸಮೀಪದ ಶಾಂತನಗರ ಹೌಸಿಂಗ್ ಸೊಸೈಟಿಯ ನಿವಾಸಿ ಮತ್ತು ಶಹಾಬಾದ ಬಸವ ಸಮಿತಿಯ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರಾಜಾಪೂರ(66) ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಇವರಿಗೆ ಹೆಂಡತಿ, ಮೂವ್ವರು ಸುಪುತ್ರರು ಇದ್ದಾರೆ.ಇವರ ಅಂತ್ಯಕ್ರಿಯೆ ರಾಮಘಡ ಆಶ್ರಯ ಕಾಲೋನಿಯ ಆಚೆ ಇರುವ ರೇಲ್ವೆ ಹಳಿ ಸಮೀಪದ ಅವರ ಸ್ವಂತ ಹೊಲದಲ್ಲಿ ಮಂಗಳವಾರ ಮಧ್ಯಾನ 2 ಗಂಟೆಗೆ ನಡೆಯಲಿದೆ.
ಶೋಕ: ಸುಭಾಶ್ಚಂದ್ರ ರಾಜಾಪೂರ ನಿಧನಕ್ಕೆ ಬಸವ ಸಮಿತಿಯ ಅಧ್ಯಕ್ಷ ಅಮೃತ ಮಾನಕರ್,ಮಾಜಿ ಅಧ್ಯಕ್ಷರಾದ ಶಿವಶರಣಪ್ಪ ಜೆಟ್ಟೂರ್, ರೇವಣಸಿದ್ದಪ್ಪ ಮುಸ್ತಾರಿ, ಲಕ್ಷ್ಮಣ ಬಾಲಗೊಂಡ, ಅಮರಪ್ಪ ಹೀರಾಳ,ನೀಲಕಂಠ ಮುದೋಳಕರ್,ಭೀಮರಾವ ಪಾಟೀಲ,ಗುರಲಿಂಗಪ್ಪ ಪಾಟೀಲ,ಭೀಮಾಶಂಕರ ಸರ್, ವೀರಭದ್ರಪ್ಪ ಕಲಶೆಟ್ಟಿ, ಅಣ್ಣಪ್ಪ ಹಳ್ಳಿ, ಶಿವಪುತ್ರ ಕುಂಬಾರ ಸೇರಿದಂತೆ ಬಸವ ಸಮಿತಿಯ ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…