ನಿಧನ ವಾರ್ತೆ : ಸುಭಾಶ್ಚಂದ್ರ ರಾಜಾಪೂರ

0
366

ಶಹಾಬಾದ: ಸಮೀಪದ ಶಾಂತನಗರ ಹೌಸಿಂಗ್ ಸೊಸೈಟಿಯ ನಿವಾಸಿ ಮತ್ತು ಶಹಾಬಾದ ಬಸವ ಸಮಿತಿಯ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರಾಜಾಪೂರ(66) ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಇವರಿಗೆ ಹೆಂಡತಿ, ಮೂವ್ವರು ಸುಪುತ್ರರು ಇದ್ದಾರೆ.ಇವರ ಅಂತ್ಯಕ್ರಿಯೆ ರಾಮಘಡ ಆಶ್ರಯ ಕಾಲೋನಿಯ ಆಚೆ ಇರುವ ರೇಲ್ವೆ ಹಳಿ ಸಮೀಪದ ಅವರ ಸ್ವಂತ ಹೊಲದಲ್ಲಿ ಮಂಗಳವಾರ ಮಧ್ಯಾನ 2 ಗಂಟೆಗೆ ನಡೆಯಲಿದೆ.

ಶೋಕ: ಸುಭಾಶ್ಚಂದ್ರ ರಾಜಾಪೂರ ನಿಧನಕ್ಕೆ ಬಸವ ಸಮಿತಿಯ ಅಧ್ಯಕ್ಷ ಅಮೃತ ಮಾನಕರ್,ಮಾಜಿ ಅಧ್ಯಕ್ಷರಾದ ಶಿವಶರಣಪ್ಪ ಜೆಟ್ಟೂರ್, ರೇವಣಸಿದ್ದಪ್ಪ ಮುಸ್ತಾರಿ, ಲಕ್ಷ್ಮಣ ಬಾಲಗೊಂಡ, ಅಮರಪ್ಪ ಹೀರಾಳ,ನೀಲಕಂಠ ಮುದೋಳಕರ್,ಭೀಮರಾವ ಪಾಟೀಲ,ಗುರಲಿಂಗಪ್ಪ ಪಾಟೀಲ,ಭೀಮಾಶಂಕರ ಸರ್, ವೀರಭದ್ರಪ್ಪ ಕಲಶೆಟ್ಟಿ, ಅಣ್ಣಪ್ಪ ಹಳ್ಳಿ, ಶಿವಪುತ್ರ ಕುಂಬಾರ ಸೇರಿದಂತೆ ಬಸವ ಸಮಿತಿಯ ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here