ಚಿತ್ತಾಪುರ: ಆರೋಗ್ಯಕ್ಕಾಗಿ ಅಗ್ನಿಹೋತ್ರ ಎಂದು ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಹೇಳಿದರು.
ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ಶ್ರೀ ರಾಮ ನವಮಿ ಹಾಗೂ ರಾಮ ದೇವ್ ಬಾಬಾ ಅವರು ಸನ್ಯಾಸ ದೀಕ್ಷೆ ಯನ್ನು ಪಡೆದ ಪವಿತ್ರ ದಿನದ ಅಂಗವಾಗಿ ಇಂದು ಅಗ್ನಿಹೋತ್ರ ಕೈಗೂಂಡು ಮಾತನಾದಿದ್ದ ಅವರು ಶ್ರೀ ರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ ಎಂದು ಹೇಳಿದರು.
ಈ ದಿನದಂದೇ ಪರಮ ಪೂಜ್ಯ ರಾಮ ದೇವ್ ಬಾಬಾ ಅವರು ಸನ್ಯಾಸ ದೀಕ್ಷೆ ಯನ್ನು ಪಡೆದಿದ್ದು, ಈ ಅಗ್ನಿಹೋತ್ರದ ಮೂಲಕ ಆ ಶ್ರೇಷ್ಠ ಮಹಾ ಚೇತನಗಳ ದಿವ್ಯ ಶಕ್ತಿ ನಮ್ಮ ಮನೆ ಮನಗಳಲ್ಲಿ ಸಚೇತನಗೊಳ್ಳಲ್ಲಿ, ಇಂದು ವಿಶ್ವಕ್ಕೆ ಕಂಟಕವಾಗಿ ಕಾಡುತ್ತಿರುವ ಕರೋನಾ ಮಾಹಾಮಾರಿ ಬರದಂತೆ ತಡೆಗಟ್ಟಲು ಬೇಕಾದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ಮತ್ತು ಕೊರೊನಾ ಬಂದ ವ್ಯಕ್ತಿಗೆ ಬೇಕಾದ ಮಾನಸಿಕ ಸ್ಥೈರ್ಯವನ್ನು ಒದಗಿಸಲು ಹಾಗೂ ಉಸಿರಾಟದ ತೊಂದರೆಗಳು ಸೇರಿದಂತೆ ಹಲಯ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಯೋಗದಿಂದ ಮಾತ್ರ ಸಾಧ್ಯ ಎಂದು ಸಾರಿ ಜಗತ್ತಿನಲ್ಲಿ ಯೋಗದಿಂದ ಲಕ್ಷಾಂತರ ಜನರ ರೋಗಗಳನ್ನು ನಿವಾರಿಸಿ, ಲಕ್ಷಾಂತರ ಜನರಿಗೆ ಉಚಿತ ಯೋಗ ತರಬೇತಿಯನ್ನು ನೀಡಿ ಸುಮಾರು 5 ಲಕ್ಷ ಯೋಗ ಶಿಕ್ಷಕರನ್ನು ನೇಮಿಸಿ, ಆರೋಗ್ಯವಂತ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ನಮ್ಮನ್ನು ತೊಡಗಿಸಿ, ಲೋಕಕಲ್ಯಾಣಕ್ಕೆ ನಾಂದಿ ಹಾಡಿರುವಂತ ಪರಮಪೂಜ್ಯ ರಾಮದೇವ್ ಬಾಬಾ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಂತವೀರಪ್ಪ ಅಳ್ಳೊಳ್ಳಿ, ರವಿಕುಮಾರ್ ರದ್ದೆವಾಡಗಿ,ಕಾಶೀನಾಥ್ ಶೆಟಗಾರ, ಪ್ರಕಾಶ ಚಂದನಕೇರಿ,ಅನಿಲ್ ನರಸಿಂಗ್ ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…