ಕೋವಿಡ್ ತಡೆಗೆ ತಾಲೂಕಾ ಬಿಜೆಪಿ ನಿರ್ವಹಣಾ ತಂಡ

ಶಹಾಬಾದ: ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ವತಿಯಿಂದ ಬಿಜೆಪಿ ನಗರ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಅಧ್ಯಕ್ಷತೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಮ್ಮುಖದಲ್ಲಿ ಕೋವಿಡ್-19 ಎರಡನೇ ಅಲೆಯ ಬಗ್ಗೆ ಶಹಾಬಾದ ತಾಲೂಕಿನಲ್ಲಿ ಸಮಪರ್ಕವಾಗಿ ನಿರ್ವಹಿಸಲು ತಂಡಗಳನ್ನು ರಚಿಸಲಾಯಿತು.

ಜಿಲ್ಲೆಯ ಸಾರ್ವಜನಿಕರು ಭಾರತೀಯ ಜನತಾ ಪಾರ್ಟಿ ಶಹಾಬಾದ ತಾಲೂಕಾ ವತಿಯಿಂದ ಕೋವಿಡ್-19 ಎರಡನೇ ಅಲೆಗೆ ಸಂಬಂಧಿಸಿದಂತೆ, ರಚಿಸಲಾದ ತಾಲೂಕಾ ನಿರ್ವಹಣಾ ತಂಡದವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ. ತಮಗೆ ಏನಾದರು ತೊಂದರೆಗಳು ಎದುರಾದಲ್ಲಿ ಪರಿಹಾರ ಕಂಡುಕೊಳ್ಳುವಂತೆ ಅಣವೀರ ಇಂಗಿನಶೆಟ್ಟಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ಅಲ್ಲದೇ ಕೋವಿಡ್ -19 ಎರಡನೇಅಲೆಯನ್ನು ಎದುರಿಸಲು ಎಲ್ಲರೂ ಮಾಸ್ಕ, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದರ ಮುಖಾಂತರ ಸರ್ಕಾರದ ನಿಯಮಗಳನ್ನು ಕೂಡ ತಪ್ಪದೇ ಪಾಲಿಸುವುದು ಮತ್ತು ಜಿಲ್ಲಾ ಆಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಬಿಜೆಪಿ ಕೋವಿಡ-19 ಶಹಾಬಾದ ಸಹಾಯವಾಣಿ ಮತ್ತು ಸರ್ಕಾರಿ ಸೌಲಭ್ಯ ಹಾಗೂ ಮಾಹಿತಿ ಕೇಂದ್ರ. ಅಣವೀರ ಇಂಗಿನಶೆಟ್ಟಿ,-9845335111, ಸದಾನಂದ ಕುಂಬಾರ- 7760310808 ಮತ್ತು ವೈದ್ಯಕೀಯ ಸಹಾಯ ತಂಡ ಡಾ.ವಿನೋದ ಕೌಲಗಿ-9620776288, ಡಾ.ಅಶೋಕ ಜಿಂಗಾಡೆ-9880007270, ಆಕ್ಸಿಜನ್ ಸಹಾಯ ತಂಡ ನಿಂಗಣ್ಣ ಹುಳಗೋಳಕರ್- 9972360582, ದಿನೇಶ ಗೌಳಿ- 9379495475, ವೆಂಟಲೆಟ್ ಸಹಾಯ ತಂಡ- ಅರುಣ ಪಟ್ಟಣಕರ್-9448750144, ಚಂದ್ರಕಾಂತ ಗೊಬ್ಬೂರಕರ್-9480647798, ಹಾಗೂ ಮೆಡಿಷನ್ ಔಷದಿ ಸಹಾಯ ತಂಡ ವಿರೇಶ ಬಂದಳ್ಳಿ-7411771234, ಮಲ್ಲು ಹವಾಲ್ದಾರ- 9449970311, ಆಸ್ಪತ್ರೆ ಮಾಹಿತಿ ತಂಡ ರವಿ ರಾಠೋಡ-7411777775, ಸುನೀಲ ನಿಕ್ಕಮ-9593409999, ಅಂಬುಲೆನ್ಸ ಸಹಾಯ ತಂಡ ಜಗನ್ನಾಥ ಸುಬೇದಾರ-8197293111, ರಾಜು ಕುಂಬಾರ-9845563601, ಕೋವಿಡ್ ಲಸಿಕೆ ಸಹಾಯ ತಂಡ ಸಿದ್ರಾಮ ಕುಸಾಳೆ-9916479143, ಜಯಶ್ರೀ ಸೂಡಿ-7022300402, ಪಾರ್ವತಿ ಪವಾರ-9148476328, ಅಂತ್ಯ ಸಂಸ್ಕಾರ ಸಹಾಯವಾಣಿ ತಂಡ ಬಸವರಾಜ ಬಿರಾದಾರ- 7760853851, ಸಂಜೀವ ಕೋರೆ- 9880762342, ಆಯುಷ್ಮಾನ ಭಾರತ ಕಾರ್ಡ ಶರಣು ವಸ್ತ್ರದ್- 9845825727, ಆಶೀಶ ಮಂತ್ರಿ-9742612636, ಸಹಾಯವಾಣಿ ಕೋ- ಆರ್ಡಿನೇಟರ ಅಣ್ಣಪ್ಪ ದಸ್ತಾಪೂರ-9448651866, ದುರ್ಗಪ್ಪ ಪವಾರ-9538188768, ಸುಭಾಷ ಜಾಪೂರ-9731208660 ಈ ಸಂಖ್ಯೆಗಳನ್ನು ಸಾರ್ವಜನಿಕರು ಸಂಪರ್ಕಿಸುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

10 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

12 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

13 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

13 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

13 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420