ಹುಣಸಗಿ : ಸದಾ ತನ್ನ ಮಕ್ಕಳ ಸುಖ ಬಯಸೋ ತ್ಯಾಗಮಾತೇ ನಿನ್ನ ಋಣವ ತೀರಿಸಲು, ಈ ಜನುಮ ಸಾಕಾದೀತೇ ನಿಮ್ಮ ನಗು ನನಗೆ ನೆಮ್ಮದಿ ತರುತ್ತದೆ.
ನಿಮ್ಮ ಪ್ರೀತಿ ನೋವು ಮರೆಸುತ್ತದೆ. ಅಮ್ಮಾ ಎಂಬ ಎರಡು ಪದವೇ ನನಗೆ ಅಮೃತ ಇದು ನಿಮ್ಮ ದಿನ ನಿಮ್ಮ ತ್ಯಾಗಕ್ಕೆ, ನಿಮ್ಮ ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ ಎಂದು
ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ಹುಣಸಗಿ ತಾಲೂಕ ಘಟಕ ಪ್ರಧಾನ ಕಾರ್ಯದರ್ಶಿ ಸೋಪಿಸಾಬ ಡಿ ಸುರಪುರ ಇವರ ಮನದಾಳ ಹೇಳಿದರು.
ಒಂಬತ್ತು ತಿಂಗಳಿಗೆ ಜನ್ಮ ನೀಡಿದಳಮ್ಮ..ಮುಂಜ್ ಮುಂಜಾನೆಕ್ ಹಾಳು ಮುಕ ತೊಳ್ದ. ಹಾಲು ಕುಡಿಸಿದಳಮ್ಮಮಲ ಮೂತ್ರ ಮಡಿಯನ್ನದೇ ತೊಳೆದವಳು ನನ್ನಮ್ಮ ತನ್ನ ತೋಳವಬಂಧಿಯಲಿ ಮಲಗಿಸಿ ನೀನು ಮಾತ್ರ ಬೆಳತಾನಕ ತೂಕಡಿಸಿದವಳು ನನ್ನಮ್ಮ ತುತ್ತು ಅನ್ನವ ತಿನಸಿ ಅತ್ತನೆಂದು ಎಲ್ಲ ಕೆಲಸವ ಬಿಟ್ಟು ನನ್ನ ಕಡೆಗೆ ಓಡೋಡಿ ಬಂದಳವ್ವ ನಗುವಾಗ ನಕ್ಕು ಮುದ್ದು ಮಾಡಿದಳು ನನ್ನಮ್ಮ.
ಜಗದ ಪರಿವಿರದ ನನ್ನನ್ನೂ ತನ್ನ ಲೋಕವೆಂದು. ಅಂದುಕೊಂಡವಳೇ ನನ್ನಮ್ಮ ನನ್ನ ಬಾಳ ಪಯಣದಲಿ ಎಂದೆಂದಿಗೂ ಹಸಿರಾಗಿರಲವ್ವ ಎಂದು ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಎಲ್ಲಾ ಅಮ್ಮಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು ಹೇಳಿದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…