ಕಲಬುರಗಿ: ಜೊಳ ಬಿತ್ತಲು ಹೊಲಕ್ಕೆ ತೆರಳುತಿದ್ದಾಗ ನೆಲಕ್ಕೆ ಬಿದಿರುವ ವಿದ್ಯುತ್ ಮೆನ್ ಸರ್ವಿಸ್ ವೈರ್ ತಗುಲಿ ಎರಡು ಎತ್ತುಗಳು ಸಾವನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದ ದೇವಿಂದ್ರಪ್ಪಾ ಎಸ್ಸಿ ಅವರಿಗೆ ಸೇರಿದ ದನಗಳಾಗಿದ್ದು, ಬೆಳಿಗ್ಗೆ ತನ್ನ ಹೊಲದಲ್ಲಿ ಜೊಳ ಬಿತ್ತಲು ಎತ್ತುಗಳೊಂದಿಗೆ ತೆರಳುವ ನೆಲಕ್ಕೆ ಬಿದ್ದಿರುವ ವಿದ್ಯುತ್ ಸರ್ವಿಸ್ ವೈರ್ ತಗುಲಿ ಸ್ಥಳದಲ್ಲೇ ಎರಡು ಬಿತ್ತನೆಗೆ ಬಳಸುತ್ತಿರುವ ಎತ್ತುಗಳು ಮೃತಪಟಿವೆ.
ಅತಿಯಾದ ಮಳೆಯಿಂದ ಹತಾಶೆಯಾದ ರೈತನ ಬದುಕು. ಈ ಘಟನೆಯಿಂದ ದಿಗಿಲು ನಡೆದಂತಹ ಸ್ಥಿತಿ ಉಙಟಾಂಗಿದೆ. ಜಮೀನಿನಲ್ಲಿ ಬಿತ್ತನೆಗಾಗಿ ಪರಿತಪ್ಪಿಸುವ ಸನ್ನಿವೇಶ ರೈನಿಗೆ ನಿರ್ಮಾಣವಾಗಿದ್ದು, ಕೂಡಲೇ ಜಿಎಸ್ಂ ಅಧಿಕಾರಿಗಳು ರೈತನ ನೆರವಿಗೆ ದಾವಿಸಬೇಕೆಂದು KPRS ರೈತ ಸಂಘದ ಶರಣಬಸಪ್ಪ ಮಮಶೇಟಿ ಸಂಘದ ಪರವಾಗಿ ಆಗ್ರಹಿಸಿದ್ದಾರೆ.
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…
ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…
ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…
ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…
ಕಲಬುರಗಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್ ಗಳಾದ, ಬ್ಯಾಂಡ್ ಸೆಟ್ಗಳು ಮತ್ತು…