ವಿದ್ಯುತ್ ಸರ್ವಿಸ್ ವೈರ್ ತಗುಲಿ ಎರಡು ಎತ್ತು ಸಾವು

0
17

ಕಲಬುರಗಿ: ಜೊಳ ಬಿತ್ತಲು ಹೊಲಕ್ಕೆ ತೆರಳುತಿದ್ದಾಗ ನೆಲಕ್ಕೆ ಬಿದಿರುವ ವಿದ್ಯುತ್ ಮೆನ್ ಸರ್ವಿಸ್‌ ವೈರ್ ತಗುಲಿ ಎರಡು ಎತ್ತುಗಳು ಸಾವನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದ ದೇವಿಂದ್ರಪ್ಪಾ ಎಸ್ಸಿ ಅವರಿಗೆ ಸೇರಿದ ದನಗಳಾಗಿದ್ದು, ಬೆಳಿಗ್ಗೆ ತನ್ನ ಹೊಲದಲ್ಲಿ ಜೊಳ ಬಿತ್ತಲು ಎತ್ತುಗಳೊಂದಿಗೆ ತೆರಳುವ ನೆಲಕ್ಕೆ ಬಿದ್ದಿರುವ ವಿದ್ಯುತ್ ಸರ್ವಿಸ್ ವೈರ್ ತಗುಲಿ ಸ್ಥಳದಲ್ಲೇ ಎರಡು ಬಿತ್ತನೆಗೆ ಬಳಸುತ್ತಿರುವ ಎತ್ತುಗಳು ಮೃತಪಟಿವೆ.

Contact Your\'s Advertisement; 9902492681

ಅತಿಯಾದ ಮಳೆಯಿಂದ ಹತಾಶೆಯಾದ ರೈತನ ಬದುಕು. ಈ ಘಟನೆಯಿಂದ ದಿಗಿಲು ನಡೆದಂತಹ ಸ್ಥಿತಿ ಉಙಟಾಂಗಿದೆ. ಜಮೀನಿನಲ್ಲಿ ಬಿತ್ತನೆಗಾಗಿ ಪರಿತಪ್ಪಿಸುವ ಸನ್ನಿವೇಶ ರೈನಿಗೆ ನಿರ್ಮಾಣವಾಗಿದ್ದು, ಕೂಡಲೇ ಜಿಎಸ್ಂ ಅಧಿಕಾರಿಗಳು ರೈತನ ನೆರವಿಗೆ ದಾವಿಸಬೇಕೆಂದು KPRS ರೈತ ಸಂಘದ ಶರಣಬಸಪ್ಪ ಮಮಶೇಟಿ ಸಂಘದ ಪರವಾಗಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here