ಚಿಂಚೋಳಿ: ಬಂಜಾರ ಸಮಾಜದ ಆರಾಧ್ಯ ದೈವ, ಬಾಲ ಬ್ರಹ್ಮಚಾರಿ, ನಡೆದಾಡುವ ದೇವರು ಎಂದೇ ಖ್ಯಾತರಾದ ಸಂತ ಜಗದ್ಗುರು ಶ್ರೀ. ಡಾ : ರಾಮರಾವ್ ಮಹಾರಾಜರು ರವರ ಪ್ರಥಮ ಪುಣ್ಯಸ್ಮರಣೆಯನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ಚಿಂಚೋಳಿಯಲ್ಲಿ ಇಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸರಾಜ ಮಲಿ, ರಾಮಶೇಟ್ಟಿ ಪವಾರ್, ಡಾ : ತುಕಾರಾಂ ಪವಾರ್, ಮೇಘರಾಜ್ ರಾಠೋಡ್, ಗೋಪಾಲರಾವ್ ಕಟ್ಟಿಮನಿ, ಆರ್ ಗಣಪತ ರಾವ್, ನಾಗೇಶ್ ಗುಣಾಜಿ, ಡಾ : ರೇವಣಸಿದ್ಧ ಅಣವಾರ, ಸಂತೋಷ ಗುತ್ತೇದಾರ, ಶುಭಾಶ್ಚಂದ್ರ ಪಾಟೀಲ್, ಬಸವರಾಜ ಕಡಬೂರ,ಖಲಿಲ್ ಪಟೇಲ್,ಶಿವರಾಜ ಪಾಟೀಲ್,ಅವಿರೋಧ ಕಟ್ಟಿಮನಿ,ಸುರೇಶ ದೇಶಪಾಂಡೆ,ವೆಂಕಟೇಪ್ಪ ಮಂತನಗಟ್ಟಿ, ಸೋಮಶೇಖರ್ ಕರಕಟ್ಟಿ, ಉಲ್ಲಾಸ್ ಕೇರಳ್ಳಿ,ಎಂ, ಕೆ ಮಖದುಮ, ಹಫೀಜ್ ಪಟೇಲ್, ಶೇಖ್ ಫರೀದ್, ಲಕ್ಷಣ ಜಾಧವ, ಹೀರಾಸಿಂಗ್ ಜಾಧವ, ಮಲ್ಲಿಕಾರ್ಜುನ ಕೋಟಪಲ್ಲಿ, ಸುನೀಲ್ ದೊಡ್ಮನಿ, ಶಂಕರ ಕುಶಾಳೆ,ಶರಣು ಟಿ ಟಿ,ಹಣಮಂತ ಗೌರಿ ,ಅಕ್ಷಯ ಕೇರಳ್ಳಿ,ಗೋಪಾಲ ಕೊರಡಂಪಳ್ಳಿ,ಮುರಳಿ ಉಪಸ್ಥಿತರಿದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…