ಕಲಬುರಗಿ: ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ಚಿಂಚೋಳಿಯಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ರವರ ಪುಣ್ಯಸ್ಮರಣೆ, ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನಾಚರಣೆ ಹಾಗೂ ದಿ: ಪುನೀತ್ ರಾಜಕುಮಾರ ರವರ ಭಾವಪೂರ್ಣ ಶ್ರದ್ಧಾಂಜಲಿಯನ್ನು ಕಾಂಗ್ರೆಸ್ ಮುಖಂಡ ಸುಭಾಷ್ ವ್ಹಿ. ರಾಠೋಡ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಮಲಿ ರವರು ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವಸಮರ್ಪಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅನೀಲ್ ಜಮಾದಾರ, ಗೋಪಾಲ ರಾವ್ ಕಟ್ಟಿಮನಿ, ಸಯ್ಯದ್ ಶಬೀರ್, ಅಬ್ದುಲ್ ಬಾಸಿದ್, ರಾಮಶೇಟ್ಟಿ ಪವಾರ್,ನಾಗೇಶ್ ಗುಣಾಜಿ,ಆರ್ ಗಣಪತ ರಾವ್, ಶುಭಾಶ್ಚಂದ್ರ ಪಾಟೀಲ್, ಶಿವರಾಜ ಪಾಟೀಲ್, ಎಂ ಕೆ ಮಕದುಮ್ ಖಾನ, ಶೇಕ ಫರೀದ, ಸುರೇಶ ಭಂಟ, ಮಹ್ಮದ ಹಾದಿಸಾಬ್, ಎಂ ಡಿ ಅಯೂಬ್ ಖಾನ, ಚಿತ್ರಶೇಖರ ಪಾಟೀಲ್, ಬಸವರಾಜ ಕಡಬೂರ, ಡಾ: ತುಕಾರಾಂ ಪವಾರ್, ಡಾ : ರೇವಣಸಿದ್ಧ, ಹಣಮಂತ ಗೌರಿ, ಸೋಮಶೇಖರ್ ಕಾರಕಟ್ಟಿ,ಉಲ್ಲಾಸ್ ಕೇರಳ್ಳಿ, ವಿಶ್ವ ಝೆಡ್ ಪಿ, ಬಸವರಾಜ ಐನಾಪೂರ, ಚರಣ ಸಿಂಗ ಕೆ ರಾಠೋಡ್, ತುಕಾರಾಂ ರಾಠೋಡ್, ಬಕ್ಕಪ್ಪ ಪೂಜಾರಿ, ಸುನೀಲ್ ದೊಡ್ಮನಿ, ಜಗನಾಥ್ ಎಲ್ ರಾಠೋಡ್, ಗೋಪಾಲ ಜಾಧವ,ಶಿಲ್ಪಾ ಹೊಸಮನಿ, ಚಿನ್ನು ರಾಠೋಡ್, ಹಿರಾಸಿಂಗ ಜಾಧವ, ಸಂತೋಷ ಪವಾರ್, ವಸಂತ ರಾಠೋಡ್, ಶಂಕರ ಜಾಧವ, ಖುಬೂ ಜಾಧವ, ರವೀಂದ್ರ ವಾಲು, ಮಾರುತಿ,ಹಾಗೂ ಅನೇಕರು ಉಪಸ್ಥರಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…