ಅಪರಿಚಿತ ವಾಹನ ಡಿಕ್ಕಿ : ಶ್ರೀ ಬಸವೇಶ್ವರ ವೃತ್ತವು ಸಂಪೂರ್ಣ ಜಖಂ: ವಾಹನ ಜಪ್ತಿಗೆ ಆಗ್ರಹ

ಜೇವರ್ಗಿ: ಪಟ್ಟಣದ ಬಿಜಾಪುರ ಕ್ರಾಸ್ ಹತ್ತಿರದ ಬಸವೇಶ್ವರ ವೃತ್ತದಲ್ಲಿ ತಾಲೂಕು ಬಸವಕೇಂದ್ರದ ಅಧ್ಯಕ್ಷರಾದ ಶರಣಬಸವ ಕಲ್ಲಾ ಹಾಗೂ ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಸಿದ್ದು ಅಂಗಡಿ ರವರ ನೇತೃತ್ವದಲ್ಲಿ ಬಸವೇಶ್ವರ ವೃತ್ತದ ಕಟ್ಟೆಗೆ ಯಾವುದೊ ಒಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋದ ಕಾರಣ, ವೃತ್ತವು ಸಂಪೂರ್ಣ ಜಖಂಗೊಂಡಿದ್ದು , ಶೀಘ್ರದಲ್ಲಿ ಅಪರಿಚಿತ ವಾಹನವನ್ನು ಜಪ್ತಿ ಮಾಡಿ , ಅಪರಾಧಿಗಳನ್ನು ಬಂಧಿಸಬೇಕು ಹಾಗೂ ಶೀಘ್ರದಲ್ಲಿ ಬಸವೇಶ್ವರ ವೃತ್ತವನ್ನು ದುರಸ್ತಿಗೊಳಿಸಬೇಕೆಂದು ಮಾನ್ಯ ತಹಶೀಲ್ದಾರರು ಜೇವರ್ಗಿ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಷಣ್ಮುಖಪ್ಪ ಸಾಹು ಗೋಗಿ, ಬಸವರಾಜ ಪಾಟೀಲ್ ನರಿಬೋಳ, ಚಂದ್ರಶೇಖರ ಸಿರಿ, ಮಹಾಂತಯ್ಯ ಸ್ವಾಮಿ ಹಿರೇಮಠ , ರವಿ ಕೊಳಕೂರ್ , ರೇವಣಸಿದ್ದಪ್ಪ ಸಂಕಾಲಿ , ಭೀಮರಾಯ ಗುಜಗೊಂಡ , ವಿಶ್ವನಾಥ ಇಮ್ಮಣ್ಣಿ , ಆದಪ್ಪ ಸೀಕೆದ , ಭಾಗೇಶ ಹೋತಿನಮಡು ನಿರ್ದೇಶಕರು ಕಾಡ,ಅಶೋಕ ಪಾಟೀಲ ಗಂವಾರ, ಬಸವರಾಜ ಗೌಡ ಪಾಟೀಲ ಕೇಲ್ಲೂರ ವೀರು ಪಾಟೀಲ ಬಸವರಾಜ ಸಾಸಾಬಾಳ , ಶಾಂತರಾಜ ಪಾಟೀಲ್ ನರಿಬೋಳ , ವಿಜಯಕುಮಾರ್ ನರಿಬೋಳ , ಅಶೋಕ ಪಾಟೀಲ ಗುಡೂರ್, ಗುರುಲಿಂಗಯ್ಯ ಸ್ವಾಮಿ ಯನಗುಂಟಿ, ಭಗವಂತರಾಯ ಶಿವಣ್ಣಿ, ತಿಪ್ಪಣ್ಣ ಹಡಪದ , ಸಂಗನಗೌಡ ಪಾಟೀಲ ರದ್ದೇವಾಡಗಿ , ಶ್ರೀಶೈಲ ಗೌಡ ಕರ್ಕಿಹಳ್ಳಿ , ಶಿವಕುಮಾರ ಕಲ್ಲಾ, ಕಂಟೆಪ್ಪ ಮಾಸ್ಟರ್ , ಸಂಗನಗೌಡ ಪಾಟೀಲ್ ಅವರಾದ , ಶರಣು ಪಾಟೀಲ್ ಗುಡೂರ , ಸಿದ್ದು ಸಾಹು ಗೋಗಿ, ಕೇದಾರಲಿಂಗಯ್ಯ ಹಿರೇಮಠ , ವಿಶ್ವ ಪಾಟೀಲ್ ರಾಸಣಗಿ, ಶಿವು ಗೌಡ ಕೆಲ್ಲೂರು, ಭುಜಂಗಪ್ಪ ದೇಶೆಟ್ಟಿ , ಹಾಗೂ ಇನ್ನೂ ಹಲವಾರು ವೀರಶೈವ ಸಮಾಜದ ಬಂಧು-ಬಾಂಧವರು ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

1 hour ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

4 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

8 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

9 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

11 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420