ಅಪರಿಚಿತ ವಾಹನ ಡಿಕ್ಕಿ : ಶ್ರೀ ಬಸವೇಶ್ವರ ವೃತ್ತವು ಸಂಪೂರ್ಣ ಜಖಂ: ವಾಹನ ಜಪ್ತಿಗೆ ಆಗ್ರಹ

0
130

ಜೇವರ್ಗಿ: ಪಟ್ಟಣದ ಬಿಜಾಪುರ ಕ್ರಾಸ್ ಹತ್ತಿರದ ಬಸವೇಶ್ವರ ವೃತ್ತದಲ್ಲಿ ತಾಲೂಕು ಬಸವಕೇಂದ್ರದ ಅಧ್ಯಕ್ಷರಾದ ಶರಣಬಸವ ಕಲ್ಲಾ ಹಾಗೂ ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಸಿದ್ದು ಅಂಗಡಿ ರವರ ನೇತೃತ್ವದಲ್ಲಿ ಬಸವೇಶ್ವರ ವೃತ್ತದ ಕಟ್ಟೆಗೆ ಯಾವುದೊ ಒಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋದ ಕಾರಣ, ವೃತ್ತವು ಸಂಪೂರ್ಣ ಜಖಂಗೊಂಡಿದ್ದು , ಶೀಘ್ರದಲ್ಲಿ ಅಪರಿಚಿತ ವಾಹನವನ್ನು ಜಪ್ತಿ ಮಾಡಿ , ಅಪರಾಧಿಗಳನ್ನು ಬಂಧಿಸಬೇಕು ಹಾಗೂ ಶೀಘ್ರದಲ್ಲಿ ಬಸವೇಶ್ವರ ವೃತ್ತವನ್ನು ದುರಸ್ತಿಗೊಳಿಸಬೇಕೆಂದು ಮಾನ್ಯ ತಹಶೀಲ್ದಾರರು ಜೇವರ್ಗಿ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಷಣ್ಮುಖಪ್ಪ ಸಾಹು ಗೋಗಿ, ಬಸವರಾಜ ಪಾಟೀಲ್ ನರಿಬೋಳ, ಚಂದ್ರಶೇಖರ ಸಿರಿ, ಮಹಾಂತಯ್ಯ ಸ್ವಾಮಿ ಹಿರೇಮಠ , ರವಿ ಕೊಳಕೂರ್ , ರೇವಣಸಿದ್ದಪ್ಪ ಸಂಕಾಲಿ , ಭೀಮರಾಯ ಗುಜಗೊಂಡ , ವಿಶ್ವನಾಥ ಇಮ್ಮಣ್ಣಿ , ಆದಪ್ಪ ಸೀಕೆದ , ಭಾಗೇಶ ಹೋತಿನಮಡು ನಿರ್ದೇಶಕರು ಕಾಡ,ಅಶೋಕ ಪಾಟೀಲ ಗಂವಾರ, ಬಸವರಾಜ ಗೌಡ ಪಾಟೀಲ ಕೇಲ್ಲೂರ ವೀರು ಪಾಟೀಲ ಬಸವರಾಜ ಸಾಸಾಬಾಳ , ಶಾಂತರಾಜ ಪಾಟೀಲ್ ನರಿಬೋಳ , ವಿಜಯಕುಮಾರ್ ನರಿಬೋಳ , ಅಶೋಕ ಪಾಟೀಲ ಗುಡೂರ್, ಗುರುಲಿಂಗಯ್ಯ ಸ್ವಾಮಿ ಯನಗುಂಟಿ, ಭಗವಂತರಾಯ ಶಿವಣ್ಣಿ, ತಿಪ್ಪಣ್ಣ ಹಡಪದ , ಸಂಗನಗೌಡ ಪಾಟೀಲ ರದ್ದೇವಾಡಗಿ , ಶ್ರೀಶೈಲ ಗೌಡ ಕರ್ಕಿಹಳ್ಳಿ , ಶಿವಕುಮಾರ ಕಲ್ಲಾ, ಕಂಟೆಪ್ಪ ಮಾಸ್ಟರ್ , ಸಂಗನಗೌಡ ಪಾಟೀಲ್ ಅವರಾದ , ಶರಣು ಪಾಟೀಲ್ ಗುಡೂರ , ಸಿದ್ದು ಸಾಹು ಗೋಗಿ, ಕೇದಾರಲಿಂಗಯ್ಯ ಹಿರೇಮಠ , ವಿಶ್ವ ಪಾಟೀಲ್ ರಾಸಣಗಿ, ಶಿವು ಗೌಡ ಕೆಲ್ಲೂರು, ಭುಜಂಗಪ್ಪ ದೇಶೆಟ್ಟಿ , ಹಾಗೂ ಇನ್ನೂ ಹಲವಾರು ವೀರಶೈವ ಸಮಾಜದ ಬಂಧು-ಬಾಂಧವರು ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here