ಕಲಬುರಗಿ: ಹಡಗಿಲ್ ಹಾರುತಿಯ ತಾಂಡದ ವಿದ್ಯಾರ್ಥಿಗಳಿಗಾಗಿ ಬಸ್ಸಿನ ಸೌಕರ್ಯಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ನೇತೃತ್ವದಲ್ಲಿ ವಿಭಾಗ-೧ ಕ.ಕ.ರ.ಸಾ.ಸಂ ಎದುರು ಪ್ರತಿಭಟನೆ ನಡೆಸಿ ವವ್ಯಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಹಡಗಿಲ್ ಹಾರುತಿಯ ತಾಂಡದ ಸುಮಾರು ೩೦ ರಿಂದ ೪೦ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ದಿನಾ ನೀತ್ಯಾ ಸುಮಾರು ಎರಡು ವಿಷಯಗಳು ಈ ವಿದ್ಯಾರ್ಥಿಗಳು ತಮ್ಮ ತಮ್ಮ ಕಲಬುರಗಿಯ ಕಾಲೇಜಿಗೆ ತಲಪುವ ಮೊದಲೇ ಎರಡು ವಿಷಯಗಳು ಮುಗಿದ್ದಿರುತ್ತವೆ.
ಹೀಗಾಗಿ ತಮ್ಮ ಗಮನಕ್ಕೆ ತರಬಯಸುವದೇನೆಂದರೆ ತಾಂಡಾದ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಡೀಪದಿಂದ ಬೆಳ್ಳಗೆ ೭.೩೦ ಗಂಟೆಗೆ ಒಂದು ಬಸ್ಸ ನೀಡಬೇಕು ಹಾಗೂ ಸಾಂಯಕಾಲ ೫.೦೦ ಗಂಟೆಗೆ ಹೋಗಲು ಒಂದು ಬಸ್ಸು ನೀಡಬೇಕು. ಒಂದು ವೇಳೆ, ೧೫ ದಿನಗಳ ಒಳಗಾಗಿ ಮನವಿಗೆ ಸ್ಪಂದಿಸದೇ ಹೋದರೆ ಅಫಜಲಪೂರ ಕಲಬುರಗಿಯ ಮುಖ್ಯ ರಸ್ತೆಯನ್ನು ತಡೆದು ಧರಣಿ ಸತ್ಯಗ್ರಹ ಮಾಡಬೇಕಾಗೊತ್ತದೆ ಎಂದರು.
ಕರವೇ ತಾಲೂಕಾಧ್ಯಕ್ಷ ಪುನೀತರಾಜ ಕವಡೆ, ಹಡಗಿಲ್ ತಾಂಡಾದ ಅಧ್ಯಕ್ಷ ದಿನೇಶ ರಾಠೋಡ, ಶ್ರೀಶೈಲ್ ಕಣೂರ, ಅನೀಲ ರಾಠೋಡ, ಪೃಥ್ವಿರಾಜ ರಾಂಪೂರೆ ಹಾಗೂ ಶಾಲೆಯ ಮಕ್ಕಳು ಇದ್ದರು.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…