ಕಲಬುರಗಿ: ನಗರದ ಪಿಎನ್ಟಿ ಕಾಲೋನಿಯ ರಸ್ತೆಯಲ್ಲಿರುವ ಖಾಸಗಿ ಸಭಾಗಂಣದಲ್ಲಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕಾರಣಿ ಸಭೆಯನ್ನು ಜಿಲ್ಲಾ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾದೇವ ಬೇಳಮಗಿ ಅವರು ಉದ್ಘಾಟಿಸಿದರು.
ಪೇರೆಂಟಬಾಡಿ ಉಪಾಧ್ಯಕ್ಷರಾದ ಶ್ರಿದೇವಿ ಭೈರಾಮಡಗಿ, ವಿಜಯಲಕ್ಷ್ಮಿ ಗೋಬ್ಬೂರಕರ, ನಗರ ಜಿಲ್ಲಾ ಮೋರ್ಚಾ ಅಧ್ಯಕ್ಷೆ ಶೋಭಾ ಭಾಗೆವಾಡಿ, ದಕ್ಷೀಣ ಮಂಡಳ ಅಧ್ಯಕ್ಷೆ ಚಂದ್ರಕಲಾ ಮಾನು, ಪ್ರಧಾನ ಕಾರ್ಯದರ್ಶಿ ಗಂಗಾ ರೆಡ್ಡಿ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುವರ್ಣಾ ವಾಡೆ, ಪುಷ್ಪಂಜಲಿ ನಾಗಲಗಾಂವ, ಉಪಾಧ್ಯಕ್ಷರಾದ ಶರಣಮ್ಮ ಟೈಗರ್, ಮೀರಾ ಚೌಡಾಪೂರ, ಪಾಲಿಕೆ ಸದಸ್ಯ ಅರ್ಚನ ಪಾಟೀಲ, ಮಹಿಳಾ ಸದಸ್ಯರಾದ ಮಾಯಾ ಕಾಂಬಳೆ, ಶಾರದಾ ಕಾಂಬಳೆ, ಸಂಗೀತಾ ಕಟ್ಟಮನಿ, ಕಸೂರಿ ಶಿರೂರ ಮಠ, ಪುಷ್ಪಾಂಜಲಿ ಫರತಾಬಾದ, ಕಾವೇರಿ, ಜ್ಯೋತಿ ಪಾಟೀಲ, ವಿಜಯಲಕ್ಷ್ಮೀ, ಶೀತಲ ಕುಲಕರ್ಣಿ, ರಾಜೇಶ್ವರಿ ರೆಡ್ಡಿ ಇದ್ದರು.
ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರು,ಮಾಜಿ ಶಿಕ್ಷಣ ಸಚಿವರು ಹಾಗು ಕೊಳ್ಳೇಗಾಲದ ಮಾಜಿ ಶಾಸಕರಾದ…
ಕಲಬುರಗಿ: ದಕ್ಷ ಮಹಿಳಾ ಅಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ವಿರುದ್ಧ ಇತ್ತೀಚೆಗೆ ಕೆಲವರು ಇಲ್ಲಸಲ್ಲದ ಆರೋಪ…
ಬೆಂಗಳೂರು: ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ. ಹಾಲು ಉತ್ಪಾದಕರಿಗೆ…
ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸುವ ನಮೂನೆ 50, 53 ಹಾಗೂ 57 ಬಗರ್ ಹುಕುಂ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ…
ಗೊಬ್ಬೂರನಲ್ಲಿ ಮಹಿಳಾ ಅರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ ಕಲಬುರಗಿ; ಮಹಿಳೆಯರು ಶಿಕ್ಷಿತರಾಗಿ ತಮ್ಮ ಹಕ್ಕುಗಳ ಪಡೆಯಬೇಕು. ಜೊತೆಗೆ ಪರುಷ ಪ್ರಧಾನವಾದ…
ಕಲಬುರಗಿ; ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಬಲಿಷ್ಠ ರಾಷ್ಟ್ರ ಕಟ್ಟಲು ಸಹಕಾರಿಗುತ್ತದೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು…