ಕಲಬುರಗಿ: ಜಗತ್ ಬಡಾವಣೆಯಲ್ಲಿರುವ ಗೋಮುಖ ರಾಯರ ಮಠದಲ್ಲಿ ಪಂಡಿತ ರಾಮಾಚಾರ್ಯ ಅವಧಾನಿ ಅವರ ಅಮೃತ ಹಸ್ತ ದಿಂದ ಶ್ರೀ ಹನುಮಂತ ದೇವರಿಗೆ ಹಾಗೂ ಶ್ರೀ ಗುರುಸಾರ್ವಭೌಮರ ವೃಂದಾವನಕ್ಕೆ ಬೆಳ್ಳಿ ಕವಚ ಸಮರ್ಪಣೆ ಹಾಗೂ ಮೃತ್ತಿಕಾ ವೃಂದಾವನದ ಪ್ರಥಮ ವಧಂತ್ಯೋತ್ಸವ ಅದ್ದೂರಿಯಾಗಿ ಜರುಗಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಂಡಿತ ವಿಷ್ಣುದಾಸಚಾರ್ಯ ಖಜುರಿ, ಪಂಡಿತ ಗೋಪಾಲಚಾರ್ಯ ಅಕಮಂಚಿ, ಪಂಡಿತ್ ವೆಂಕಣ್ಣಾಚಾರ ಮಳಖೇಡ, ಪಂಡಿತ ಶ್ರೀನಿವಾಸಚಾರ್ಯ ಪದಕಿ, ಉತ್ತರಾದಿ ಮಠದ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಲಕ್ಷಣಚಾರ್ಯ, ಕೃಷ್ಣಾಜೀ ಕುಲಕರ್ಣಿ, ಡಾ. ಪ್ರಲ್ಹಾದ ಬುರ್ಲಿ, ವಾಸು ದೇವಚಾರ್ಯ ರಾಜಾಪುರೋಹಿತ, ಸಮಿತಿಯ ಅಧ್ಯಕ್ಷ ಅನೀಲ ಬಡದಾಳ, ನರಹರಿ ಪಾಟೀಲ್, ಪವನ್ ಫಿರೋಜಾಬಾದ್, ರಾಘವೇಂದ್ರ ಕೋಗನೂರ, ಗೋಟೂರ ಹಣಮಂತಾರಾವ್, ಶಂಕರರಾವ ಕುಲಕರ್ಣಿ, ಪ್ರಮೋದ ದೇಸಾಯಿ, ನೀಲ ಲೋಹಿತ ಜೇವರ್ಗಿ, ಹಣಮಂತರಾವ ಜೇವರ್ಗಿ, ರಾಜೇಶ ಹನುಮ ಸಾಗರ, ಭೀಮಸೇನರಾವ, ಮಹೇಶ ಮುದ್ಲಿಯರ, ವಿಜಯಕುಮಾರ ಮುದ್ಲಿಯರ್, ವಿಜಯಕುಮಾರ ಸಾಗನೂರ, ಶಶಿಕಾಂತ ಸಾಗನೂರ, ಉದಯ ಪಾಟೀಲ್, ಗಿರೀಶ ರಂಜೊಳ್ಕರ, ಪ್ರಕಾಶ ಕುಲಕರ್ಣಿ, ದೀಪಕ ಸೇರಿದಂತೆ ಸಾವಿರಾರು ಸದ್ಭಕ್ತರು ಭಾಗವಹಿಸಿದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…