ಕಲಬುರಗಿ: ಯುನಿಟೆಡ್ ಹಾಸ್ಪಿಟಲ್ ಚೇರ್ಮನ್ ಆಗಿರುವ ಡಾ. ವಿಕ್ರಮ್ ಸಿದ್ದಾರೆಡ್ಡಿ ಇವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಮೊದ್ದೀನ್ ಪಟೇಲ್ ಅಣಬಿ ಅವರು ಕೋರಿದ್ದಾರೆ.
ಪ್ರಕಟಣೆ ನೀಡಿರುವ ಅವರು ಕಲ್ಬುರ್ಗಿಯ ಜನತೆಗೆ ಅಲ್ಲದೆ ಕರ್ನಾಟಕದ ಜನತೆಗೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಇವರಲ್ಲಿರುವ ಗುಣ ,ಇವರ ಕಾರ್ಯ ಚಟುವಟಿಕೆಗಳು, ಯಾವುದೇ ವಿಶೇಷ ಸಮುದಾಯ ,ವಂಶ, ವರ್ಗ, ಗಳಿಗಿಲ್ಲ ಎಲ್ಲಾ ಧರ್ಮದವರಿಗೂ ಇವರ ಸಹಕಾರ ಸಹಾಯ ಇದೆ. ಸಂಪೂರ್ಣ ಮಾನವ ಕುಲಕ್ಕಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿದ್ದಾರೆ. ಒಬ್ಬ ನಾಯಕನಿಗೆ ಒಬ್ಬ ವೈದ್ಯನಿಗೆ ಇರಬೇಕಾದ ಗುಣ ಇವರಲ್ಲಿದೆ ಎಂದು ತಿಳಿಸಿದ್ದಾರೆ.
ನಿಶ್ಚಿತ ಕಾಲದವರೆಗೆ ಸೀಮಿತವಾಗಿಲ್ಲ ಎಲ್ಲಾ ಕಾಲದಲ್ಲಿಯೂ ಎಲ್ಲ ರಂಗದಲ್ಲಿಯೂ ಇವರ ಸೇವೆ ಅಮೋಘ, ಮತ್ತು ಪ್ರಯೋಜನಕಾರಿಯಾಗಿದೆ. ಇವರ ನೇತೃತ್ವ ಇವರ ಮಾರ್ಗದರ್ಶನ ಕಲ್ಬುರ್ಗಿಯ ಜನರಿಗೆ ಉಪಕಾರಿಯಾಗಿದೆ. ಇವರು ಪೂರ್ವ ಮಾನವ ಪ್ರೇಮಿ ಯಾಗಿದ್ದಾರೆ ಎಂದು ಬಣಿಸಿದ್ದಾರೆ.
ಇವರ ಜೀವನ ಸಾರ್ವರ್ತಿಕ ವಾದ ಒಂದು ದೃಷ್ಟಿಕೋನವಿದೆ. ಎಲ್ಲರೂ ಸಮಾನರು ಎನ್ನುವ ಭಾವನೆ ಇವರಲ್ಲಿದೆ. ದೇವರು ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ನಿಮ್ಮಿಂದ ಕಲ್ಬುರ್ಗಿ ಜನತೆಗೆ ಅಲ್ಲದೆ ಇಡೀ ನಾಡಿಗೆ ನಿಮ್ಮ ಸೇವೆ ಇದೆ ಪ್ರೀತಿ ಇರಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ ಈ ಮೂಲಕ ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…