ಕಲಬುರಗಿ: ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ “ವಿಶ್ವ ಹಿಂದಿ ದಿವಸ”ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಕಲಬುರಗಿಯ ಸರಕಾರಿ ಸ್ವಯತ್ತ ಪದವಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷರಾದ ಡಾ.ಸವಿತಾ ತಿವಾರಿ ಆಗಮಿಸಿದ್ದರು.
ಸಭೆಯನ್ನು ಸಸಿಗೆ ನೀರು ಸುರಿಯುವ ಮುಖಾಂತರ ಉಧ್ಘಾಟಿಸಿ , ೧೯೭೫ ರಲ್ಲಿ ನಾಗಪೂರದಲ್ಲಿ ವಿಶ್ವಹಿಂದಿ ಸಮ್ಮೇಳನ ಜರುಗಿತು,ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಸಮ್ಮೇಳನ ಉಧ್ಘಾಟಿಸಿ ಹಿಂದಿ ಭಾಷೆಯು ವಿಶ್ವಭಾಷೆ ಆಗಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದರು.
ಅವರ ಆಸೆಯು ಪ್ರಥಮವಾಗಿ ೨೦೦೬ರಲ್ಲಿ,ಜನವರಿ ೧೦ ರಂದು “ವಿಶ್ವ ಹಿಂದಿ ದಿವಸ”ಎಂದು ಭಾರತ ಸರಕಾರ ಘೋಷಿಸಿದರು. ಅಂದಿನಿಂದ ವಿಶ್ವದೆಲ್ಲೆಡೆ ಹಿಂದಿಯನ್ನು ವಿಶ್ವ ಹಿಂದಿ ದಿವಸ ಎಂದು ಆಚರಿಸಲಾಗುತ್ತಿದೆ.ಇಂದು ಹಿಂದಿ ಭಾಷೆಯು ವಿಶ್ವದ ಅನೇಕ ದೇಶಗಳ ಶಾಲಾ ಕಾಲೇಜುಗಳಲ್ಲಿ,ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತಿದ್ದಾರೆ.ಜನಸಾಮನ್ಯರು ಸಹ ಹಿಂದಿಯಲ್ಲಿ ಮಾತನಾಡುತ್ತಾರೆ.ಈ ಭಾಷೆಯು ಸರಳ,ಸುಮಧುರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾರವರು ಅಧ್ಯಕ್ಷೀಯ ಮಾತನಾಡಿದರು.ಡಾ.ವಿಜಯಕುಮಾರ ಪರುತೆ ಪ್ರಾಸ್ತಾವಿಕ ಮಾತನಾಡಿದರು,ಮೊದಲಿಗೆ ಅನೀತಾಹಾಗು ಸಂಗಡಿಗರಿಂದ ಪ್ರಾರ್ಥನೆ ಗೀತೆ ಹಾಡಿದರುಡಾ.ಪ್ರೇಮಚಂದ ಚವ್ಹಾಣ ಸ್ವಾಗತಿಸಿದರು,ಶ್ರೀಮತಿ ಕವಿತಾ ಠಾಕೂರ ವಂದಿಸಿದರು,ಶ್ರೀಮತಿ ಶುಷ್ಮಾ ಕುಲಕರ್ಣಿ ಕಾರ್ಯಕ್ರಮ ನಿರುಪಿಸಿದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…