ಶಹಾಬಾದ: ನಗರದಲ್ಲಿ ಮಾದಿಗ ಸಮಾಜದ ಮುಖಂಡರ ನೇತೃತ್ವದಲ್ಲಿ ಮಾದಿಗ ಸಮಾಜದ ನೂತನ ತಾಲೂಕಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ- ಡಿ.ಡಿ.ಓಣಿ, ಗೌರವ ಅಧ್ಯಕ್ಷರು-ಸರೋಸ್.ಡಿ.ಸರೋಸ್, ಕಾರ್ಯಾಧ್ಯಕ್ಷರು-ಕಿರಣಬಾಬು.ಎಂ. ಕೋರೆ, ಶರಣು. ಬಿ. ಪಗಲಾಪೂರ, ಶಿವಶರಣಪ್ಪ ಎಂ. ಹೊನಗುಂಟಿಕರ್, ಉಪಾಧ್ಯಕ್ಷರು – ಸಂಜಯ ಕೋರೆ ಬಾಬು ಆಶಪ್ಪ ಪೋತ್ರಾಜ (ಅಜಲಾಪೂರ), ಶರಣು ಗೋಬ್ಬೂರ್ ಮನೋಹರ ಮೇತ್ರೆ, ಮನೋಹರ ಮೇತ್ರೆ ಮರಲಿಂಗ್ ದೇವಪ್ಪ ತೆಗನೂರ (ಚಾಮನೂರ), ಪ್ರಧಾನ ಕಾರ್ಯದರ್ಶಿ- ರವೀಂದ್ರ ಎನ್. ಬೆಳಮಗಿ. ಜಂಟಿ ಕಾರ್ಯದರ್ಶಿಗಳು – ಶ್ರೀಧರ ಡಿ. ಕೊಲ್ಲೂರ. ನವೀನ್.ಎನ್. ಸಿಪ್ಪಿ. ಸಂತೋಷ ಹುಲಿ. ಯಲ್ಲಪ್ಪ ಜಾಲಳ್ಳಿ. ಯಲ್ಲಪ್ಪ ಜಾಲಳ್ಳಿ ,ಶಾಮರಾವ ಕೋರೆ. (ಸಂಗಾವಿ) ನಾಗಪ್ಪ ರಾಯಚೂರಕರ, ಸಂಘಟನಾ ಕಾರ್ಯದರ್ಶಿಗಳು – ನಾಗರಾಜ ಮುದ್ನಾಳ, ವಿಕ್ರಮ್ .ಬಿ. ಮೂಲಿಮನಿ, ಶಿವರಾಜ ಜಿನಕೇರಿ, ಅಮರ ಎಸ್. ಕೋರೆ, ಬಾಬು ಸೂಲದವರ್, ಪ್ರಮೋದ ಎಲ್. ಮಲ್ಹಾರ, ಕೋಶಾಧ್ಯಕ್ಷರು – ಬಾಬು.ಬಿ. ದೊಡ್ಡಮನಿ (ಮರತೂರ), ಉಪ-ಕೋಶಾಧ್ಯಕ್ಷರು -ಲಕ್ಷ್ಮೀಕಾಂತ ಬಳಿಚಕ್ರ , ಕಾನೂನು ಸಲಹೆಗಾರರು-ಶರಣಪ್ಪ ಭಂಡಾರಿ, ಉಮೇಶ ಪೋಚೆಟ್ಟಿ. ಸಲಹಾ ಸಮಿತಿ ಸದಸ್ಯರು- ನಾಗಪ್ಪ ಎಸ್. ಬೆಳಮಗಿ, ಶಿವರಾಜ .ಎಂ. ಕೋರೆ,ಮೈಲಾರಿ .ಟಿ. ದಿವೇಕರ್, ಮಲ್ಲಿಕಾರ್ಜುನ.ಎಂ. ಮರತೂರ, ಹಾಜಪ್ಪ ಬಳಿಚಕ್ರ, ಮಲ್ಲೇಶಿ ಸೈದಾಪೂರ, ಹಣಮಂತ ಜೆ. ಕಾಂಬಳೆ,ಭೀಮಶಾ ಶರಣಪ್ಪ ಕಡಿಹಳ್ಳಿ, ಮರೆಪ್ಪ ನಾಗಪ್ಪ ಹೊನಗುಂಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…
ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…
ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…
ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…
ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…
ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…