ಮಾದಿಗ ಸಮಾಜದ ನೂತನ ತಾಲೂಕಾ ಸಮಿತಿ ಪದಾಧಿಕಾರಿಗಳ ಆಯ್ಕೆ

0
8

ಶಹಾಬಾದ: ನಗರದಲ್ಲಿ ಮಾದಿಗ ಸಮಾಜದ ಮುಖಂಡರ ನೇತೃತ್ವದಲ್ಲಿ ಮಾದಿಗ ಸಮಾಜದ ನೂತನ ತಾಲೂಕಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ- ಡಿ.ಡಿ.ಓಣಿ, ಗೌರವ ಅಧ್ಯಕ್ಷರು-ಸರೋಸ್.ಡಿ.ಸರೋಸ್, ಕಾರ್ಯಾಧ್ಯಕ್ಷರು-ಕಿರಣಬಾಬು.ಎಂ. ಕೋರೆ, ಶರಣು. ಬಿ. ಪಗಲಾಪೂರ, ಶಿವಶರಣಪ್ಪ ಎಂ. ಹೊನಗುಂಟಿಕರ್, ಉಪಾಧ್ಯಕ್ಷರು – ಸಂಜಯ ಕೋರೆ ಬಾಬು ಆಶಪ್ಪ ಪೋತ್‌ರಾಜ (ಅಜಲಾಪೂರ), ಶರಣು ಗೋಬ್ಬೂರ್ ಮನೋಹರ ಮೇತ್ರೆ, ಮನೋಹರ ಮೇತ್ರೆ ಮರಲಿಂಗ್ ದೇವಪ್ಪ ತೆಗನೂರ (ಚಾಮನೂರ), ಪ್ರಧಾನ ಕಾರ್ಯದರ್ಶಿ- ರವೀಂದ್ರ ಎನ್. ಬೆಳಮಗಿ. ಜಂಟಿ ಕಾರ್ಯದರ್ಶಿಗಳು – ಶ್ರೀಧರ ಡಿ. ಕೊಲ್ಲೂರ. ನವೀನ್.ಎನ್. ಸಿಪ್ಪಿ. ಸಂತೋಷ ಹುಲಿ. ಯಲ್ಲಪ್ಪ ಜಾಲಳ್ಳಿ. ಯಲ್ಲಪ್ಪ ಜಾಲಳ್ಳಿ ,ಶಾಮರಾವ ಕೋರೆ. (ಸಂಗಾವಿ) ನಾಗಪ್ಪ ರಾಯಚೂರಕರ, ಸಂಘಟನಾ ಕಾರ್ಯದರ್ಶಿಗಳು – ನಾಗರಾಜ ಮುದ್ನಾಳ, ವಿಕ್ರಮ್ .ಬಿ. ಮೂಲಿಮನಿ, ಶಿವರಾಜ ಜಿನಕೇರಿ, ಅಮರ ಎಸ್. ಕೋರೆ, ಬಾಬು ಸೂಲದವರ್, ಪ್ರಮೋದ ಎಲ್. ಮಲ್ಹಾರ, ಕೋಶಾಧ್ಯಕ್ಷರು – ಬಾಬು.ಬಿ. ದೊಡ್ಡಮನಿ (ಮರತೂರ), ಉಪ-ಕೋಶಾಧ್ಯಕ್ಷರು -ಲಕ್ಷ್ಮೀಕಾಂತ ಬಳಿಚಕ್ರ , ಕಾನೂನು ಸಲಹೆಗಾರರು-ಶರಣಪ್ಪ ಭಂಡಾರಿ, ಉಮೇಶ ಪೋಚೆಟ್ಟಿ. ಸಲಹಾ ಸಮಿತಿ ಸದಸ್ಯರು- ನಾಗಪ್ಪ ಎಸ್. ಬೆಳಮಗಿ, ಶಿವರಾಜ .ಎಂ. ಕೋರೆ,ಮೈಲಾರಿ .ಟಿ. ದಿವೇಕರ್, ಮಲ್ಲಿಕಾರ್ಜುನ.ಎಂ. ಮರತೂರ, ಹಾಜಪ್ಪ ಬಳಿಚಕ್ರ, ಮಲ್ಲೇಶಿ ಸೈದಾಪೂರ, ಹಣಮಂತ ಜೆ. ಕಾಂಬಳೆ,ಭೀಮಶಾ ಶರಣಪ್ಪ ಕಡಿಹಳ್ಳಿ, ಮರೆಪ್ಪ ನಾಗಪ್ಪ ಹೊನಗುಂಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here