ಸಮೃದ್ಧ ರಾಷ್ಟ್ರವಾಗಲು ಎಲ್ಲರೂ ಸಂವಿಧಾನ ಅನುಸರಿಸಿ

ಶಹಾಬಾದ:ನಗರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಬುಧವಾರ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಗಣರಾಜ್ಯೋತ್ಸ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಇಂದು ಭಾರತದ ಸಂವಿಧಾನ ಜಾರಿಗೆ ಬಂದು ೬೮ ವರ್ಷಗಳು ಕಳೆದಿವೆ. ವಿಶ್ವದಲ್ಲಿ ಭಾರತ ಸಮೃದ್ಧ ರಾಷ್ಟ್ರವಾಗಬೇಕಾದರೆ ಎಲ್ಲರೂ ಸಂವಿಧಾನ ಅನುಸರಿಸಿ ರಾಷ್ಟ್ರ ಕಾರ್ಯದಲ್ಲಿ ಭಾಗವಹಿಸಬೇಕು. ರಾಷ್ಟ್ರದ ಸವಾಲುಗಳನ್ನು ತಿಳಿದುಕೊಂಡು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬೇಕು ಎಂದರು.

ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ,ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ,ಪ್ರಮುಖರಾದ ಸೂರ್ಯಕಾಂತ ವಾರದ,ನಾಗರಾಜ ಮೇಲಗಿರಿ, ಅರುಣ ಪಟ್ಟಣಕರ,ಶಂಕರ ಕುಂಬಾರ,ದೇವದಾಸ ಜಾಧವ,ನಿಂಗಣ್ಣ ಹುಳಗೋಳಕರ,ಸುಭಾ? ಜಾಪೂರ,ರಾಜು ಕೋಬಾಳ,ಮೋಹನ ಘಂಟ್ಲಿ,ಅಶೋಕ ಕಟ್ಟಿ,ಭಾನುದಾಸ ತುರೆ,ಮಹಾದೇವ ಗೊಬ್ಬೂರಕರ,ಶಂಕರ ಭಗಾಡೆ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನಕಪ್ಪ ದಂಡಗುಲಜರ,ಸದಸ್ಯರಾದ ಬಸವರಾಜ ಬಿರಾದಾರ,ಲತಾ ಸಂಜೀವಕುಮಾರ,ನಗರಸಭೆ ಸದಸ್ಯರಾದ ಪಾರ್ವತಿ ಪವಾರ, ಜಗದೇವ ಸುಬೇದಾರ,ಶಿವಾಜಿ ರೆಡ್ಡಿ,ಮಂಜುನಾಥ ದೊಡ್ಡಮನಿ,ದತ್ತಾ ಫಂಡ,ಶರಣು ವಸ್ತ್ರದ,ತಿಮ್ಮಣ್ಣ ಕುರ್ಡೆಕರ,ಭೀಮಯ್ಯ ಗುತ್ತೆದಾರ,ಶಿವಗೌಡ ಪಾಟೀಲ,ಚಂದ್ರಕಾಂತ ಸುಬೇದಾರ,ಸಾಹೆಬ,ಸಂಜಯ ಕೋರೆ,ಪರಮಾನಂದ ಯಲಗೋಡಕರ ,ಸಂದೀಪ ಹದನೂರ,ಶರಣು ಕರಣಗಿ,ದೇವೆಂದ್ರ ಯಲಗೋಡ,ಸಂತೋ? ಪಾಟೀಲ, ಶಿವಾಜಿ ಪವಾರ, ಯಲಪ್ಪ ದಂಡಗುಲಕರ,ದಿನೇಶ ಗೌಳಿ,ಮಹೆಶ ಎಲ್ಲೆರಿ,ಅವಿನಾಶ,ದಾಮೋದರ ಭಟ್ಟ,ಅಮರ ಕೋರೆ,ಬಸವರಾಜ ಸಾತ್ಯಳ,ಪವನ ಜಾಧವ,ಸದಾನಂದ ಪಾಟೀಲ,ನಿಲಗಂಗಮ್ಮ ಘಂಟ್ಲಿ,ಜಯಶ್ರೀ, ಸುನಿತಾ.ಡಿ,ಆರತಿ ಕೂಡಿ,ಅಮಿತಸಿಂಗ ಠಾಕೂರ,ಕಿರಣ ದಂಡಗುಲಕರ,ವಿಶ್ವರಾಧ್ಯ ಹಿರೇಮಠ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420