ಬಿಸಿ ಬಿಸಿ ಸುದ್ದಿ

ಸಿಪಿಐಎಂದಿಂದ: “ಪ್ರಜಾ ಪ್ರಭುತ್ವ ರಕ್ಷಿಸಿ,ಭಾರತ ಉಳಿಸಿ” ಕಾರ್ಯಕ್ರಮ

ಕಲಬುರಗಿ: ಸಿ.ಪಿ.ಎಂ ಪಕ್ಷದ ನಗರ ಸಮಿತಿ ವತಿಯಿಂದ “ಪ್ರಜಾ ಪ್ರಭುತ್ವ ರಕ್ಷಿಸಿ,ಭಾರತ ಉಳಿಸಿ” ಕಾರ್ಯಕ್ರಮ ಆಚರಿಸಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ, ಕಾಮ್ರೇಡ್ ನಾಗಯ್ಯ ಸ್ವಾಮಿ ಯವಾರೂ ಸಂವಿಧಾನದ ಪೀಠಿಕೆ ಓದಿದರು.

ನಂತರ ಸಭೆಯನ್ನು ಉದ್ದೇಶಿಸಿ ನಗರ ಕಾರ್ಯದರ್ಶಿ ಎಂ. ಬಿ .ಸಜ್ಜನ ಭಾಷಣ ಮಾಡುತ್ತಾ ಸಂವಿಧಾನ ಅಸ್ತಿತ್ವಕ್ಕೆ ಬಂದು ೭೩ ವರ್ಷ ನಂತರ ಸಂವಿಧಾನಕ್ಕೆ ಇಂದು ಅತ್ಯಂತ ಹೆಚ್ಚಿನ ಅಪಾಯ ಒದಗಿದೆ. ಪ್ರಜಾ ಪ್ರಭುತ್ವ ಕ್ಕ್ ಧಕ್ಕೆ ಬಂದಿದೆ. ಸಂಘ ಪರಿವಾರ ದಿಂದಲೇ ಮುಸ್ಲಿಂ ರನ್ನು ನರಸಂಹಾರ್ ಮಾಡುವ ಕರೇ ನೀಡಲಾಗಿದೆ.

ವಿವಿಧ ಯಾಪ್ ಮೂಲಕ ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಜಾಲ ತಾಣದಲ್ಲಿ ಹರಿ ಬಿಡಲಾಗಿದೆ.ಕಾರ್ಮಿಕರ ಕಾನೂನುಗಳಿಗೆ ಸಲ್ಲದ ತಿದ್ದುಪಡಿ ತರಲಾಗಿದೆ. ರೈತರು ಇಂದು ದೀರ್ಘ ಹೋರಾಟ ಮಾಡಿ ತಮ್ಮ ಹಕ್ಕುಗಳ ಪ್ರತಿಪಾದನೆ ಯಶಸ್ವಿ ಯಾಗಿ ಮಾದಿದ್ದುದು ಹರ್ಷದ್ vishಚಿಥಿ ವಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಡಾ.ಬಾಬಾ ಸಾಬ್ ಅಂಬೇಡ್ಕರ್ ರವರ ಮೂರ್ತಿಗೆ ಕಾಮ. ಅಲ್ತಾಫ್ ಇನಾಂದಾರ್, ಕಾಮ್ರೇಡ್ ಶಲಮ್ ಖುರೈಷಿ,ಅವರ ಮಗಬ್ರಾರ್ ಖುರೈಷಿ,ಕಟ್ಟಡ ಕಾರ್ಮಿಕರ ನಾಯಕ ಬಸವರಾಜ, ಪರಶುರಾಮ್ಮ ಮತ್ತು ಪೀರಪ್ಪ ಇವರುಗಳು ಮಾಲಾರ್ಪಣೆ ಮಾಡಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

11 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

11 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

13 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

13 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

13 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

14 hours ago