ಸಿಪಿಐಎಂದಿಂದ: “ಪ್ರಜಾ ಪ್ರಭುತ್ವ ರಕ್ಷಿಸಿ,ಭಾರತ ಉಳಿಸಿ” ಕಾರ್ಯಕ್ರಮ

0
13

ಕಲಬುರಗಿ: ಸಿ.ಪಿ.ಎಂ ಪಕ್ಷದ ನಗರ ಸಮಿತಿ ವತಿಯಿಂದ “ಪ್ರಜಾ ಪ್ರಭುತ್ವ ರಕ್ಷಿಸಿ,ಭಾರತ ಉಳಿಸಿ” ಕಾರ್ಯಕ್ರಮ ಆಚರಿಸಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ, ಕಾಮ್ರೇಡ್ ನಾಗಯ್ಯ ಸ್ವಾಮಿ ಯವಾರೂ ಸಂವಿಧಾನದ ಪೀಠಿಕೆ ಓದಿದರು.

ನಂತರ ಸಭೆಯನ್ನು ಉದ್ದೇಶಿಸಿ ನಗರ ಕಾರ್ಯದರ್ಶಿ ಎಂ. ಬಿ .ಸಜ್ಜನ ಭಾಷಣ ಮಾಡುತ್ತಾ ಸಂವಿಧಾನ ಅಸ್ತಿತ್ವಕ್ಕೆ ಬಂದು ೭೩ ವರ್ಷ ನಂತರ ಸಂವಿಧಾನಕ್ಕೆ ಇಂದು ಅತ್ಯಂತ ಹೆಚ್ಚಿನ ಅಪಾಯ ಒದಗಿದೆ. ಪ್ರಜಾ ಪ್ರಭುತ್ವ ಕ್ಕ್ ಧಕ್ಕೆ ಬಂದಿದೆ. ಸಂಘ ಪರಿವಾರ ದಿಂದಲೇ ಮುಸ್ಲಿಂ ರನ್ನು ನರಸಂಹಾರ್ ಮಾಡುವ ಕರೇ ನೀಡಲಾಗಿದೆ.

Contact Your\'s Advertisement; 9902492681

ವಿವಿಧ ಯಾಪ್ ಮೂಲಕ ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಜಾಲ ತಾಣದಲ್ಲಿ ಹರಿ ಬಿಡಲಾಗಿದೆ.ಕಾರ್ಮಿಕರ ಕಾನೂನುಗಳಿಗೆ ಸಲ್ಲದ ತಿದ್ದುಪಡಿ ತರಲಾಗಿದೆ. ರೈತರು ಇಂದು ದೀರ್ಘ ಹೋರಾಟ ಮಾಡಿ ತಮ್ಮ ಹಕ್ಕುಗಳ ಪ್ರತಿಪಾದನೆ ಯಶಸ್ವಿ ಯಾಗಿ ಮಾದಿದ್ದುದು ಹರ್ಷದ್ vishಚಿಥಿ ವಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಡಾ.ಬಾಬಾ ಸಾಬ್ ಅಂಬೇಡ್ಕರ್ ರವರ ಮೂರ್ತಿಗೆ ಕಾಮ. ಅಲ್ತಾಫ್ ಇನಾಂದಾರ್, ಕಾಮ್ರೇಡ್ ಶಲಮ್ ಖುರೈಷಿ,ಅವರ ಮಗಬ್ರಾರ್ ಖುರೈಷಿ,ಕಟ್ಟಡ ಕಾರ್ಮಿಕರ ನಾಯಕ ಬಸವರಾಜ, ಪರಶುರಾಮ್ಮ ಮತ್ತು ಪೀರಪ್ಪ ಇವರುಗಳು ಮಾಲಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here