ಕಲಬುರಗಿ: ತಾಲೂಕಿನ ದೇವನ ತೆಗನೂರ ಗ್ರಾಮದಲ್ಲಿ ಇರುವ ಶ್ರೀ ಶಿವಯೋಗೀಶ್ವರ ದೇವಸ್ಥಾನ ಆವರಣದಲ್ಲಿ ಲಲಿತಾ ಕಲಾ ಸೇವಾ ಸಂಸ್ಥೆ (ರಿ) ಮತ್ತಿಮಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ೭೫ನೇ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ಯ ಕಲ್ಯಾಣ ಕರ್ನಾಟಕ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಪ್ಪು ಗೌಡ ಕಣಿಕಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಲಿಂಗಣ್ಣಾ ಪಾಟೀಲ, ಅರ್ಚಕ ನಾಗೇಂದ್ರ, ಲಲಿತಾ ಕಲಾ ಸೇವಾ ಸಂಸ್ಥೆ (ರಿ) ಮತ್ತಿಮಡು ಅಧ್ಯಕ್ಷ ರೇವಣಸಿದ್ದಪ್ಪ ಮುದಗೊಂಡ, ಕಾರ್ಯದರ್ಶಿ ಅಣ್ಣಾರಾವ ಶೆಳ್ಳಗಿ ಮತ್ತಿಮೂಡ, ಕಾಶಿನಾಥ ಮಕಾಶೆ, ಜಗನ್ನಾಥ ಸರಡಗಿ, ಶಿವಾನಂದ ಮಕಾಶೆ, ವಿಜಯಕುಮಾರ ಹಡಗಿಲ, ಕಲಾವಿದರಾದ ಸಿದ್ದೇಶ್ವರ ಶಾಸ್ತ್ರಿ ಸುಂಟನುರ, ಸೂರ್ಯಕಾಂತ ಡುಮ್ಮಾ, ಲಕ್ಷ್ಮಿಕಾಂತ ರ್ಯಾಕಾ, ಲಕ್ಷ್ಮಿಕಾಂತ ಹೂಗಾರ ಹಿತ್ತಲಶಿರೂರ, ಸಿದ್ದಯ್ಯ ಸ್ವಾಮಿ ಮರಪಳ್ಳಿ, ವೀರಭದ್ರ ಹಡಗಿಲ್, ಮಲ್ಲಿಕಾರ್ಜುನ ವಸ್ತ್ರದಮಠ, ಕು. ಪ್ರೀತಿ ಎಸ್.ಡುಮ್ಮಾ, ಕು.ನಾಗೇಶ್ವರಿ ಅಂಬಾರಾಯ ಕೋಣೆ, ಕು.ಭಾಗ್ಯಶ್ರೀ ಲಕ್ಷ್ಮಿಕಾಂತ ಹೂಗಾರ, ಶಿವಕುಮಾರ ಕಲ್ಲೂರ, ಶಾಂತಕುಮಾರ ಹಡಗಿಲ, ಚನ್ನಯ್ಯ ಸ್ವಾಮಿ ಹಾಗರಗಿ, ಚೇತನ ಬೀದಿಮನಿ, ವಾದ್ಯ ಸಹಕಾರದವರಾದ ಜ್ಞಾನೇಶಕುಮಾರ ಬೆಳಕೋಟಿ, ವೀರಭದ್ರಯ್ಯ ಸ್ವಾವರಮಠ, ಅಭಿಲಾಷ ಮಠಪತಿ, ಪ್ರಶಾಂತ ವಸ್ತ್ರದಮಠ, ಸೋಮಶೇಖರ ಕಲ್ಯಾಣಿ ಹಾಗೂ ಗ್ರಾಮಸ್ಥರು ಇದ್ದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…