ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಭಾಗ್ಯನಗರದಲ್ಲಿರುವ ಹನುಮಾನ ದಕ್ಷಿಣಮುಖಿ ದೇಸ್ಥಾನದ ಆವರಣದಲ್ಲಿ ಇತ್ತಿಚೇಗೆ ಓಂ ಸಾಯಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಕಲಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಡಿ.ವಾಯ್ಎಸ್ಪಿ ಶರಣಬಸಪ್ಪ ಬಜಂತ್ರಿ, ಸಿಪಿಐ ಶಿವಾನಂದ ಗಾಣಿಗೇರ, ಹನುಮಾನ ದೇವಸ್ಥಾನದ ಪೂಜಾರಿ ಚಂದ್ರಶೇಖರ ಮಠಪತಿ, ಪಾಲಿಕೆ ಸದಸ್ಯ ಈರಣ್ಣ ಹೋನ್ನಳ್ಳಿ, ಸಹಾಯಕ ನಿದೇರ್ಶಕ ದತ್ತಪ್ಪ ಸಾಗನೂರ, ಜೆ.ಎಂ.ನೂಲಕರ, ಅಪ್ಪಾರಾವ ವಾಲಿ, ಉದಯ ಪಾಟೀಲ, ರಾಜುಗೌಡ ಸರಡಗಿ, ಶಿವಶರಣಪ್ಪ ತಾಳೀಕೋಟಿ, ಮೋಹನ ಕಾಖಂಡಕಿ, ನಟರಾಜ ಕಿಣಗಿಕರ್, ಮಹಿಪಾಲರೆಡ್ಡಿ, ಶಿವುಕುಮಾರ ಪಾಟೀಲ, ಶಿವಕುಮಾರ ಅಜಾದಪೂರ, ಕಲಾವಿದರಾದ ಬಾಬುರಾವ ಕೋಬಾಳ, ಗುರುಶಾಂತಯ್ಯ ಸ್ಥಾವರಮಠ, ಪವಿತ್ರಾ ಜಿ.ಎಸ್, ಮೌನೇಶ ಪಾಂಚಾಳ, ಬಸಮ್ಮ ಹುಣಸಿಹಡಗಿಲ, ವಿಮಲಾಬಾಯಿ ಅವರಳ್ಳಿ ಹಳ್ಳಿ ಸೊಗಡು, ಸುವರ್ಣರೆಡ್ಡಿ ಹಳ್ಳಿ ಸೊಗಡು ಹಾಗೂ ಓಂ ಸಾಯಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…