ಕಲಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ

0
11

ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಭಾಗ್ಯನಗರದಲ್ಲಿರುವ ಹನುಮಾನ ದಕ್ಷಿಣಮುಖಿ ದೇಸ್ಥಾನದ ಆವರಣದಲ್ಲಿ ಇತ್ತಿಚೇಗೆ ಓಂ ಸಾಯಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ  ಕಲಾ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಡಿ.ವಾಯ್‌ಎಸ್ಪಿ ಶರಣಬಸಪ್ಪ ಬಜಂತ್ರಿ, ಸಿಪಿಐ ಶಿವಾನಂದ ಗಾಣಿಗೇರ, ಹನುಮಾನ ದೇವಸ್ಥಾನದ ಪೂಜಾರಿ ಚಂದ್ರಶೇಖರ ಮಠಪತಿ, ಪಾಲಿಕೆ ಸದಸ್ಯ ಈರಣ್ಣ ಹೋನ್ನಳ್ಳಿ, ಸಹಾಯಕ ನಿದೇರ್ಶಕ ದತ್ತಪ್ಪ ಸಾಗನೂರ, ಜೆ.ಎಂ.ನೂಲಕರ, ಅಪ್ಪಾರಾವ ವಾಲಿ, ಉದಯ ಪಾಟೀಲ, ರಾಜುಗೌಡ ಸರಡಗಿ, ಶಿವಶರಣಪ್ಪ ತಾಳೀಕೋಟಿ, ಮೋಹನ ಕಾಖಂಡಕಿ, ನಟರಾಜ ಕಿಣಗಿಕರ್, ಮಹಿಪಾಲರೆಡ್ಡಿ, ಶಿವುಕುಮಾರ ಪಾಟೀಲ, ಶಿವಕುಮಾರ ಅಜಾದಪೂರ,  ಕಲಾವಿದರಾದ ಬಾಬುರಾವ ಕೋಬಾಳ, ಗುರುಶಾಂತಯ್ಯ ಸ್ಥಾವರಮಠ, ಪವಿತ್ರಾ ಜಿ.ಎಸ್, ಮೌನೇಶ ಪಾಂಚಾಳ, ಬಸಮ್ಮ ಹುಣಸಿಹಡಗಿಲ, ವಿಮಲಾಬಾಯಿ ಅವರಳ್ಳಿ ಹಳ್ಳಿ ಸೊಗಡು, ಸುವರ್ಣರೆಡ್ಡಿ ಹಳ್ಳಿ ಸೊಗಡು ಹಾಗೂ ಓಂ ಸಾಯಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here