ಶಹಾಪುರ: ತಾಲೂಕಿನ ಮುಡಬೂಳ ಗ್ರಾಮದ ಮಾರುತೇಶವರ ಗದ್ದುಗೆಯಲ್ಲಿ ರಂಗಲಿಂಗ ಶರಣರ ನಾಲ್ಕನೇ ದಿವಸದ ಪ್ರವಚನ ಕಾಯ೯ಕರಮ ದಲ್ಲಿ ಯಾದಗಿರ ದಾಸಬಾಳ ಮಠದ ಪೂಜ್ಯರಾದ ವಿರೇಶ ಮಹಾಸ್ವಾಮಿಗಳವರು ಆಗಮಿಸಿ ರಂಗಲಿಂಗ ಶರಣರು ಕೂಡಲೂರ ಬಸವಲಿಂಗ ಸಂಪ್ರದಾಯ ಗುರು ಮಾಗ೯ವನು ಮುನ್ನಡಿಸಿಕೊಂಡು ಬಂದವರಾಗಿದಾರೆ ಕೃಷಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದರೂ ಗುರು ಮಾಗ೯ದಲಿ ಗುರು ಕರುಣೆ ಉಪದೇಶ ಮಾಡಿ ಅನೇಕ ಜನರ ಬಾಳು ಬಂಗಾರ ಮಹಾನ್ ಶರಣರಾಗಿದಾರೆ ಎಂದು ನುಡಿದರು.
ಸಭೆಯಲ್ಲಿ ಪ್ರವಚನಕಾರದ ಚನ್ನಬಸವ ಶಾಸ್ತ್ರಿಗಳು ಭೀಮಣ್ಣ ಹೋಸಳಿ ಸಂಗೀತ ಗವಾಯಿಗಳಾದ ಬಸವರಾಜ ಬಂಟನೂರ ಯಮನೆಶ ಯಾಳಿಗಿ ಸಭೆಯ ಅಧ್ಯಕ್ಷತೆಯನ್ನು ಶಿವಯೋಗಪ ವಹಿದರು ಕಾಯ೯ಕರಮ ದಲ್ಲಿ ನಾಗರಾಜ ಹಣಮಂತರಾಯ ಗುರಿಕಾರ ಅಯ್ಯಣ ಯಾದಗಿರಿ ಮಲ್ಲಣ್ಣ ಹೊಸಮನಿ ಶಿರವಾಳ ನಾಗರಾಜ ಮುಡಬೂಳ ಲಕ್ಷಣ ಹವಲಾದರು ಅನೇಕ ಭಕ್ತರು ಭಾಗವಹಿಸಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…