ಕಲಬುರಗಿ: ಚಾರ್ತುಮಾಸ ಆಚರಿಸಲು ಆಗಮಿಸಿರುವ ಪುಷ್ಪಗಿರಿ ಪ್ರಣಿತ ವಾತ್ಸಲ್ಯ ದಿವಾಕರ ಪರಮಪೂಜ್ಯ ಮುನಿ ಶ್ರೀ ೧೦೦೮ ಗಣ ಚಾರ್ಯ ಶ್ರೀ ಪುಷ್ಪದಂತಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ಕರ್ನಾಟಕದ ಗೌರವಾನ್ವಿತ ಕ್ರಾಂತಿಕಾರಿ ಸಂತ ಧರ್ಮ ಪ್ರಭಾವಕ ಪರಮಪೂಜ್ಯ ಯುವ ಸಂತ ಮುನಿ ಶ್ರೀ ೧೦೮ ಪ್ರಸಂಗ ಸಾಗರ್ ಮಹಾರಾಜರು ನಗರಕ್ಕೆ ಆಗಮಿಸಿದಕ್ಕೆ ಪ್ರವೇಶ ಮಾಡಿದ ಗುರುಗಳನ್ನು ಅದ್ದುರಿಯಾಗಿ ಬರಮಾಡಿಕೋಂಡ ಜೈನ್ ಸಮಾಜದ ಪ್ರಮುಖರು ಸರ್ದಾರ ವಲ್ಲಬಬಾಯಿ ಪಟೇಲ ಚೌಕದಿಂದ ಸೇಡಂ ರಸ್ತೆಯಲ್ಲಿರುವ ಹರಿಹಂತ ನಗರದ ಜೈನ ಮಂದಿರದವರೆಗೆ ಮಹಿಳೆಯರಿಂದ ಕುಂಭ, ಡೊಳ್ಳು, ಮುಖಾಂತರ ಬ್ರಹತ್ ಮೇರವಣಿಗೆ ಮುಖಾಂತರ ತೆರಳಿದರು.
ಈ ಸಂದರ್ಭದಲ್ಲಿ ಜೈನ್ ಸಮಾಜದ ಯುವ ಮುಖಂಡರಾದ ಕಿರಣಕುಮಾರ ಪಂಡಿತ್, ಸುರೇಶ ತಂಗ, ಸುಶಿಲ ಕೋಠಾರಿ, ವಜ್ರಕುಮಾರ ಪಾಟೀಲ, ರಾಜೇಂದ್ರ ಕುಣಚಗಿ, ಅಜೀತ್ ಕಾಸರ್, ರಾಹುಲ ಆಳಂದಕರ್, ಶಾಂತು ಕಚಿನಕೋಟಿ ಹಾಗೂ ಲಿಂಗರಾಜ ತಾರಫೈಲ್, ಎಂ ಎಸ್ ಪಾಟೀಲ್ ನರಿಬೋಳ, ಅನಿಲ ಬಸ್ಮೆ ಮತ್ತು ಸಮಸ್ತ ಜೈನ್ ಸಮಾಜದ ಹಿರಿಯರು, ಕಿರಿಯರು ಇದ್ದರು. ನಂತರ ೧೦೮ ಮಹಿಳೆಯರಿಂದ ಪಾದ ಪೂಜೆ ನೇರವೇರಿತು.
ಶಹಾಬಾದ: ಸುಗ್ರೀವಾಜ್ಞೆ ಮೂಲಕ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಅಗ್ರಹಿಸಿ ದಲಿತ ಮಾದಿಗ ಸಮನ್ವಯ ಸಮಿತಿ(ಡಿಎಂಎಸ್ಎಸ್)ಯಿಂದ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ…
ಶಹಾಬಾದ: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಶೀಘ್ರವೇ ಬಿಡುಗಡೆ ಮಾಡಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು…
ವಾಡಿ: ಶಿಲೆಗೆ ಪ್ರಾಣಪ್ರತಿಷ್ಠೆ ನೀಡಿ ಪೂಜೆಗೆ ಅರ್ಹವಾಗಿಸುವ ಭರದಲ್ಲಿ ಶಿವಲಿಂಗದ ಮೇಲೆ ಪಾದವಿಟ್ಟು ಅಸಂಖ್ಯಾತ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ…
ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…
ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…
ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…