ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಸಚಿವಾರದ ಎಚ್ ವೈ ಮೇಟಿ ಇವರ ನೇತೃತ್ವದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್ ವೈ ಮೇಟಿ
ನಮ್ಮ ಯೋಧರ ಪರಾಕ್ರಮದ ಸಂಕೇತವೇ ಕಾರ್ಗಿಲ್ ವಿಜಯ್ ದಿವಸ.ನೂರಾರು ಯೋಧರು ನಮ್ಮ ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿ ವೀರ ಸ್ವರ್ಗವನ್ನು ಸೇರಿದರು, ಅವರ ಹೋರಾಟದ ಪ್ರತಿಫಲವೇ ನಾವು ನೆಮ್ಮದಿಯಾಗಿ ಜೀವನ ನಡೆಸುತ್ತಿರೋದು. ಇಂತ ಲಕ್ಷಾಂತರ ವೀರ ಯೋಧರು ಮತ್ತೆ ಭಾರತ ಮಡಿಲಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥನಿಸುತ್ತೇವೆ ಅಂತ ಹೇಳಿ ಮಾಜಿ ಸೈನಿಕರಿಗೆ ಸನ್ಮಾನಿಸಿ
ಸನ್ಮಾನ ಸ್ವೀಕರಿಸಿದ ಮಾಜಿ ಸೈನಿಕರಾದ,ಶ್ರೀ ಖಾಜಾ ಅಮೀನ ಮೊಮಿನ, ಎಂ ಬಾವಿಕಟ್ಟಿ, ಬಿಜಿ ಗೌಡರ, ಯಮನಪ್ಪ ಯಲಗನವರ, ಎಂ ಮುಜಾವರ , ಎಂಬಿ ಮುಳಗುಂದ, ಪೀರ ಸಾಬ ಮೊಕಾಶಿ, ವೇಗಾನಂದ ಕಲ್ಲೊಳ್ಳಿ, ರಾಜಕುಮಾರ ಲಮಾಣಿ,
ಈ ಕಾರ್ಯಕ್ರಮದಲ್ಲಿ ಭಾಗಿಯಾದ, ಅಬ್ದುಲ ರಜಾಕ ಬೇನೂರ್, ನಾಗರಾಜ ಹದಲಿ , ಶಬ್ಬೀರ್ ನದಾಫ, ಸಿಕಂದರ್ ಅಥಣಿ, ಬಾಬು ಇಟಗಿ, ಅಮೀನ್ ಸಾಬ, ರಕ್ಕಸಗಿ , ಹನುಮಂತ ರಾಕೋಂಪಿ, ಕುತುಬುದ್ದಿನ ಖಾಜಿ,ಇಬ್ರಾಹಿಂ ಕಲಾದಗಿ , ಆರ್ ಡಿ ಬಾಬು, ಶಫೀಕ್ ದೊಡ್ಡಕಟ್ಟಿ, ಚನ್ನವೀರ ಅಂಗಡಿ. ರೇಣುಕಾ ನ್ಯಾಮಗೌಡ, ಮಲ್ಲು ಲಮಾಣಿ, ಬಿಲಾಲ ತಾಳಿಕೋಟಿ, ಆರಿಫ್ ಕಿರಸುರ, ಇನ್ನು ಅನೇಕ ಮುಖಂಡರು ವಿವಿಧ ಘಟಕ ಅಧ್ಯಕ್ಷರರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…
ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…