ಬಿಸಿ ಬಿಸಿ ಸುದ್ದಿ

ಕಲ್ಯಾಣ ಕರ್ನಾಟಕ ವಿಮೋಚನಾ ವಿಜಯೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ವಿಮೋಚನಾ ವಿಜಯೋತ್ಸವ ಸಮಿತಿಗೆ ಪಾಟೀಲ ಗುನ್ನಾಪುರ. ಹೇಳವಾರ್. ಹುಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಹೈದ್ರಾಬಾದ  ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಯೋಧರ ಕುರಿತು ಪಠ್ಯಪುಸ್ತಕದಲ್ಲಿ ಸೇರಿಸಲು ಪ್ರಮುಖ ಸ್ಥಳಗಳಲ್ಲಿ ಪ್ರಮುಖರ ಪುತ್ಥಳಿ ಸ್ಥಾಪಿಸಲು ವಿವಿದ ಸರ್ಕಲ್ಗಳಿಗೆ ಹೇಸರಿಡಲು ಸರಕಾರಕ್ಕೆ ಆಗ್ರಹಿಸಲು ಒಂದು ಪಕ್ಷಾತಿತವಾಗಿ ಜಾತ್ಯಾತಿತವಾಗಿ ಚಿಂತಕರ ಹೋರಾಟಗಾರರ ಸಾಹಿತಿಗಳ ವಿವಿದ ಕ್ಷತ್ರದ ಪ್ರಮುುಖರನ್ನು ಒಳಗೋಂಡ ಒಂದು ನೂತನ ಸಮಿತಿ ಅಗತ್ಯವಾಗಿದೆ

ಎಂಬ ಕೇಲ ಹಿರಿಯ ಮುಖಂಡರ ಸಲಹೇಯಂತೆ ನೂತನ ಸಮಿತಿ ರಚಿಸಲು ನಿರ್ದರಿಸಸಿ ಇಂದು ಕನ್ನಡ ಬವನದಲ್ಲಿ ಕರೆಯಲಾಗಿದ್ದ ಸಬೇಯಲ್ಲಿ ಬಾಗವಹಿಸಿದ್ದ ಹಲವಾರು ಮುಖಂಡರುಗಳ ಸಮ್ನುಖದಲ್ಲಿ ಸಮಿತಿಯ ಗೌರವ ಅದ್ಯಕ್ಷರನ್ನಾಗಿ ಗುರುಬಸ್ಸಪ್ಪಾ ಪಾಟೀಲ ಮಹೀಳಾ ಘಟಕದ ಅದ್ಯಕ್ಷರನ್ನಾಗಿ ಬಾಗಿರಥಿ ಗುನ್ನಾಪುರ ಕಾರ್ಯಾದ್ಯಕ್ಷರನ್ನಾಗಿ ಮಾಹಾದೇವಿ ಹೇಳವಾರ ಯುವ ಘಟಕ ಅದ್ಯಕ್ಷರನ್ನಾಗಿ ವಿಶ್ವನಾಥ ಜೆ ಹುಲಿ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಎರಡು ಮುರು ದಿನಗಳಲ್ಲಿ  ಇನ್ನೋಂದು ಮಹತ್ವದ  ಸಭೆ ಕರೆದು ಆ ಸಬೆಯಲ್ಲಿ ಅದ್ಯಕ್ಷ ಇನ್ನಿತರ ಪ್ರಮುಖ ಪದಾದಿಕಾರಿಗಳ ನೇಮಕ ಮಾಡಿ ಸಮಿತಿಯ ಚಟುವಟೀಕೆ ಪ್ರಾರಂಬಿಸಲು ನಿರ್ದರಿಸಲಾಯಿತು ಬಸವರಾಜ ನಂದಿದ್ವಜ ಘನಲಿಂಗಫ್ಪಾ ಇನಾಮದಾರ ಗೀರೀಶಗೌಡ ಇನಾಮದಾರ ಸಂಗಮೇಶ ಹೀರೇಮಠ ಹುಚ್ಚೆಶ್ವರ ವಠಾರ ಮಲ್ಲಿಕಾರ್ಜುನ್ ರಾಯಕೋಡ ಮಂಜುನಾಥ ಕಾಳೆ ಲಕ್ಮಿಕಾಂತ ಸ್ವಾದಿ ತಾತಾಗೌಡ ಕೂಡಿ ಪ್ರಕಾಶ ಚಂದ್ರಕಾಂತ ಕಾಳಗಿ ಬಸವರಾಜ ನಿಂಬಾಳ ಶ್ರೀದೇವಿ ಕಾಲೆಬಾಗ ಅಶ್ವಿನಿ ಬಾರತಿ ರಾಜಶ್ರೀ ಸಾದನಾ ಅನುಸುಯಾ ಸೌಮ್ಯ ಪಟ್ನೆ ನಿಖೀಲ ಹೋಸಮನಿ ಇನ್ನಿತರರು ಬಗವಹಿಸಿದ್ದರು ಎಂದು ಯುವ ಮುಖಂಡ ಎಂ ಎಸ್ ಪಾಟೀಲ್ ನರಿಬೋಳ ತಿಳಿಸಿದ್ದಾರೆ.

emedialine

Recent Posts

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

2 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

2 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

2 hours ago

ನಾಗಾವಿ, ಕಾಳಗಿ ಸ್ಮಾರಕಗಳ ಸಂರಕ್ಷಣೆಗೆ ಕ್ರಮ; ಪ್ರವಾಸಿಗಳಿಗೆ ಸೌಲಭ್ಯ | ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ; ಜಿಲ್ಲೆಯ ನಾಗಾವಿ ಮತ್ತು ಕಾಳಗಿಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವದರೊಂದಿಗೆ ಈ ಎರಡು ಸ್ಥಳಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಲು…

2 hours ago

ಸಂಗೊಳ್ಳಿ ರಾಯಣ್ಣನಿಗೆ ಅವಮಾನ – ಕಿಡಿಗೇಡಿಗಳ ಬಂಧನಕ್ಕೆ ತಿಪ್ಪಣ್ಣ ಕ್ಯಾತನಾಳ ಆಗ್ರಹ

ಶಹಪುರ: ದೇಶಾಭಿಮಾನಿ,ಸ್ವಾಭಿಮಾನಿ, ಕೆಚ್ಚೆದೆಯ ವೀರ ಸಂಗೊಳ್ಳಿ ರಾಯಣ್ಣನಿಗೆ ಅವಮಾನಿಸಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಶ್ರೀ ಕನಕದಾಸ ಶಿಕ್ಷಣ ಮತ್ತು…

3 hours ago

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಚುನಾವಣೆ 25ರಂದು

ಕಲಬುರಗಿ: ಆ. 25 ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ 27 ಸ್ಥಾನಗಳಿಗೆ (…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420