ಕಲಬುರಗಿ: ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ವಿಮೋಚನಾ ವಿಜಯೋತ್ಸವ ಸಮಿತಿಗೆ ಪಾಟೀಲ ಗುನ್ನಾಪುರ. ಹೇಳವಾರ್. ಹುಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಹೈದ್ರಾಬಾದ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಯೋಧರ ಕುರಿತು ಪಠ್ಯಪುಸ್ತಕದಲ್ಲಿ ಸೇರಿಸಲು ಪ್ರಮುಖ ಸ್ಥಳಗಳಲ್ಲಿ ಪ್ರಮುಖರ ಪುತ್ಥಳಿ ಸ್ಥಾಪಿಸಲು ವಿವಿದ ಸರ್ಕಲ್ಗಳಿಗೆ ಹೇಸರಿಡಲು ಸರಕಾರಕ್ಕೆ ಆಗ್ರಹಿಸಲು ಒಂದು ಪಕ್ಷಾತಿತವಾಗಿ ಜಾತ್ಯಾತಿತವಾಗಿ ಚಿಂತಕರ ಹೋರಾಟಗಾರರ ಸಾಹಿತಿಗಳ ವಿವಿದ ಕ್ಷತ್ರದ ಪ್ರಮುುಖರನ್ನು ಒಳಗೋಂಡ ಒಂದು ನೂತನ ಸಮಿತಿ ಅಗತ್ಯವಾಗಿದೆ
ಎಂಬ ಕೇಲ ಹಿರಿಯ ಮುಖಂಡರ ಸಲಹೇಯಂತೆ ನೂತನ ಸಮಿತಿ ರಚಿಸಲು ನಿರ್ದರಿಸಸಿ ಇಂದು ಕನ್ನಡ ಬವನದಲ್ಲಿ ಕರೆಯಲಾಗಿದ್ದ ಸಬೇಯಲ್ಲಿ ಬಾಗವಹಿಸಿದ್ದ ಹಲವಾರು ಮುಖಂಡರುಗಳ ಸಮ್ನುಖದಲ್ಲಿ ಸಮಿತಿಯ ಗೌರವ ಅದ್ಯಕ್ಷರನ್ನಾಗಿ ಗುರುಬಸ್ಸಪ್ಪಾ ಪಾಟೀಲ ಮಹೀಳಾ ಘಟಕದ ಅದ್ಯಕ್ಷರನ್ನಾಗಿ ಬಾಗಿರಥಿ ಗುನ್ನಾಪುರ ಕಾರ್ಯಾದ್ಯಕ್ಷರನ್ನಾಗಿ ಮಾಹಾದೇವಿ ಹೇಳವಾರ ಯುವ ಘಟಕ ಅದ್ಯಕ್ಷರನ್ನಾಗಿ ವಿಶ್ವನಾಥ ಜೆ ಹುಲಿ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಎರಡು ಮುರು ದಿನಗಳಲ್ಲಿ ಇನ್ನೋಂದು ಮಹತ್ವದ ಸಭೆ ಕರೆದು ಆ ಸಬೆಯಲ್ಲಿ ಅದ್ಯಕ್ಷ ಇನ್ನಿತರ ಪ್ರಮುಖ ಪದಾದಿಕಾರಿಗಳ ನೇಮಕ ಮಾಡಿ ಸಮಿತಿಯ ಚಟುವಟೀಕೆ ಪ್ರಾರಂಬಿಸಲು ನಿರ್ದರಿಸಲಾಯಿತು ಬಸವರಾಜ ನಂದಿದ್ವಜ ಘನಲಿಂಗಫ್ಪಾ ಇನಾಮದಾರ ಗೀರೀಶಗೌಡ ಇನಾಮದಾರ ಸಂಗಮೇಶ ಹೀರೇಮಠ ಹುಚ್ಚೆಶ್ವರ ವಠಾರ ಮಲ್ಲಿಕಾರ್ಜುನ್ ರಾಯಕೋಡ ಮಂಜುನಾಥ ಕಾಳೆ ಲಕ್ಮಿಕಾಂತ ಸ್ವಾದಿ ತಾತಾಗೌಡ ಕೂಡಿ ಪ್ರಕಾಶ ಚಂದ್ರಕಾಂತ ಕಾಳಗಿ ಬಸವರಾಜ ನಿಂಬಾಳ ಶ್ರೀದೇವಿ ಕಾಲೆಬಾಗ ಅಶ್ವಿನಿ ಬಾರತಿ ರಾಜಶ್ರೀ ಸಾದನಾ ಅನುಸುಯಾ ಸೌಮ್ಯ ಪಟ್ನೆ ನಿಖೀಲ ಹೋಸಮನಿ ಇನ್ನಿತರರು ಬಗವಹಿಸಿದ್ದರು ಎಂದು ಯುವ ಮುಖಂಡ ಎಂ ಎಸ್ ಪಾಟೀಲ್ ನರಿಬೋಳ ತಿಳಿಸಿದ್ದಾರೆ.