ಜೇವರ್ಗಿ :ಇಲ್ಲಿ ಭೀಮ್ ಆರ್ಮಿ ಭಾರತ ಏಕ್ತಾ ಮಿಷನ್ ಸಂಘಟನೆ ವತಿಯಿಂದ ಜೇವರ್ಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಉಸ್ತವಾರಿ ಅಧ್ಯಕ್ಷರು ತಾಲೂಕ ಅಧ್ಯಕ್ಷರು ಹಾಗೂ ನಗರ ಘಟಕ ಅಧ್ಯಕ್ಷರು ನೇತೃತ್ವದಲ್ಲಿ ನಗರ ಜೇವರ್ಗಿ ರಚನೆ ಮಾಡಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಉಸ್ತುವಾರಿ ಅಧ್ಯಕ್ಷರಾದ ಸಿದ್ದು ಮುದುವಾಳ ,ತಾಲೂಕ ಅಧ್ಯಕ್ಷರು ಸುಭಾಸ್ ಆಲೂರ್, ತಾಲೂಕ ಗೌರವಾಧ್ಯಕ್ಷರಾದ ಅಬ್ದುಲ್ ಗನಿ ,ತಾಲೂಕಿನ ಉಪಾಧ್ಯಕ್ಷರಾದ ವಿಶ್ವರಾಧ್ಯ ಗೋಪಾಲ ಕರ್ ,ಪ್ರಧಾನ ಕಾರ್ಯದರ್ಶಿ ಕಿರಣ ಗುಡೂರ್, ಸಹ ಕಾರ್ಯದರ್ಶಿ ಮರೆಪ್ಪ ಆಂದೋಲ ಖಜಾಂಚಿ ಬಾಬು ನಾಟಿಕಾರ ಬಸವರಾಜ ಎಮ್ ಇಂಗಳಗಿ ಭಾಗವಹಿಸುವ ಮೂಲಕ ನೂತನ ಯುವ ಘಟಕ ರಚನೆಯಾಯಿತು.
ಅಧ್ಯಕ್ಷರಾಗಿ ಈರಣ್ಣ ಮ್ಯಾಗೇರಿ ಗೌರವ ಅಧ್ಯಕ್ಷ ರಾಗಿ ವಿನೀತ್ ಮೇಲಿನಮನಿ ಉಪಾಧ್ಯಕ್ಷ ರಾದ ಅನಿಕೇತ್ ದೊಡ್ಡಮನಿ ಪ್ರದಾನ ಕಾರ್ಯದರ್ಶಿ ಮೌಲ (ಟೈಗರ್ ) ಸಂಘಟನೆ ಕಾರ್ಯದರ್ಶಿಯಾಗಿ ಕುಶಾಲ್ ಕೊಂಬಿನ್, ಸಹ ಕಾರ್ಯದರ್ಶಿ ಸಿದ್ದು ಮ್ಯಾಗೇರಿ ಖಜಾಂಶಿ ಮಲ್ಲು ಕೊಗನೂರ್ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕ ಬಿ ಮಾರ್ಗ ಸಂಘಟನೆಯ ವಿವಿಧ ಕಾರ್ಯಕರ್ತರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…