ಆರ್ಟ್ ಹಟ್ಯಾಕ್‍ತಡೆಯಲು ವಾಕಿಂಗ್, ಲಘು ವ್ಯಾಯಾಮ ಮಾಡಿ

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಹದಿ ಹರೆಯದವರಿಗೆ ಹೃದಯ ಸ್ತಂಭನ ಸೇರಿ ನಾನಾ ರೀತಿಯ ಹೃದಯ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಇಂದಿನ ಸಮಾಜಕ್ಕೆಜಾಗೃತಿ ಮೂಡಬೇಕಾಗಿದೆಎಂದು ಮಣಿಪಾಲ್‍ಆಸ್ಪತ್ರೆ ಹೃದಯತಜ್ಞಡಾ.ಮೊಹಮ್ಮದರೆಹಾನ್ ಸಯೀದ್ ಹೇಳಿದರು.

ಕಳೆದ ವರ್ಷಖ್ಯಾತ ನಟಕನ್ನಡಿಗರರಾಜಕುಮಾರ ಪುನೀತ್‍ರಾಜಕುಮಾರಅವರು ಸೇರಿಇತ್ತೀಚಿನ ದಿನಗಳಲ್ಲಿ ಹಲವರು ದಿಢೀರ್ ಹಾರ್ಟ್‍ಅಟ್ಯಾಕ್‍ಗೆ ಒಳಗಾಗುತ್ತಿದ್ದಾರೆ.ಆದ್ದರಿಂದ ಹೃದಯ ಕಾಯಿಲೆಗಳ ಬಗ್ಗೆ ಸೆ.29 ಹೃದಯ ದಿನದ ನಿಮಿತ್ತ ತಿಳಿದುಕೊಳ್ಳುವುದು ಅಗತ್ಯಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವ ವ್ಯಕ್ತಿಗೆ ಹೃದಯ ಕಾಯಿಲೆ ಬರುತ್ತದೆಎಂಬುದುಅತೀ ಮುಖ್ಯವಾಗುತ್ತದೆ.ಕೌಟಂಬಿಕ ಹಿನ್ನೆಲೆ ಹೊಂದಿದವರು ಪ್ರತಿ ವರ್ಷದಲ್ಲಿಒಂದು ಬಾರಿ ಹೃದಯದತಪಾಸಣೆ ಮಾಡಿಕೊಳ್ಳಬೇಕು.ಅಲ್ಲದೇ ನಿಯಮಿತಆಹಾರ ಸೇವನೆ, ವಾರದಲ್ಲಿ 3 ದಿನ 30 ನಿಮಿಷಗಳ ವಾಕಿಂಗ್, ಇನ್ನುಳಿದ ದಿನ ಯೋಗ ಸೇರಿ ಕೆಲವು ಲಘು ವ್ಯಾಯಾಮ ಮಾಡುವ ಮೂಲಕ ಹೃದಯವನ್ನು ಸುರಕ್ಷಿತವಾಗಿಇಡಬಹುದುಎಂದುಅವರು ಹೇಳಿದರು.

ಕಳೆದೆರಡು ವರ್ಷಗಳಲ್ಲಿ ಹೃದಯ ಹಾರ್ಟ್‍ಅಟ್ಯಾಕ್ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆಕೋವಿಡ್ ಸೋಂಕು ಕಾರಣವಾಗಿರಬಹುದು.ಕೋವಿಡ್ ಸೋಂಕಿನ ನಂತರ ಮೂರು ತಿಂಗಳು ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಗಮನ ನೀಡಬೇಕು.ಮುಂದೆ ವರ್ಷಕ್ಕೊಮ್ಮೆ ಹೃದಯತಪಾಸಣೆಅಗತ್ಯ.ಕೋವಿಡ್ ನಂತರ ಶೇ.30ರಿಂದ 40ರಷ್ಟು ಹೃದಯ ಸಂಬಂಧಿ ಕಾಯಿಲೆಗಳ ರೋಗಿಗಳ ಸಂಖ್ಯೆ ಹೆಚ್ಚಾಗಿದೆಎಂದುಅವರು ವಿವರಿಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

3 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

6 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

6 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

6 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

6 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420