ಕಲಬುರಗಿ: ದೇಶದ ಏಕತೆ, ಶಾಂತಿ ಮೂಡಿಸಲು ಮತ್ತು ಸಾಮರಸ್ಯ ಜಮಿಯತ್ ಉಲ್ಟಾ ಇ ಹಿಂದೂ ಸಂಸ್ಥೆ ಯತ್ನಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೌಲಾನಾ ನದೀಮ್ ಸಿದ್ದೀಖಿ ಸಾಹೆಬ್ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸದ್ಭಾವನಾ ಸಂಸತ್ತು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸತ್ತು ಸದ್ಭಾವನೆ ಸಂಸತ್ತು ಕೇವಲ ಕಾರ್ಯಕ್ರಮವಲ್ಲ. ಅದು ಸಮಾಜದ ತಳಮಟ್ಟದಿಂದ ವೇದಿಕೆಯ ಸೌಹಾರ್ದತೆ ಸಾಮರಸ್ಯ ಹಾಗೂ ಬೆಳೆಸುತ್ತಿದೆ. ಸ್ವಾತಂತ್ರ್ಯ ಪ್ರದರ್ಶಿಸಿದ ವಿವಿಧ ಧರ್ಮಗಳ ಗಣ್ಯರು ಪೂರ್ವದಿಂದಲೂ ಜಮಿಯತ್ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಸಜ್ಜಾದಾ ನಶೀನಾ ದರ್ಗಾದ ಡಾ.ಶೇಖ್ ಶಾಹ ಅಷ್ಟಲುದ್ದೀನ್ ಜುನೈದಿ, ತೆಲಂಗಾಣ ಅಧ್ಯಕ್ಷ ಹಜರತ್ ಮುಪ್ತಿ ಗಯಾಸುದ್ದೀನ್ ಸಾಹಬ್, ಕಪನೂರ ಹಿರೇಮಠದ ಸಿದ್ದರಾಮ ಶಿವಾಚಾರ್ಯ, ಬುದ್ಧ ವಿಹಾರದ ಆಯುಷ್ಮಾನ ಸಂಘಾನಂದೆ ಭಂತಜೀ, ಸೆಂಟ್ ಮೇರಿ ಚರ್ಚ್ನ ಫಾದರ್ ಸ್ಪ್ಯಾನಿ ಲೋಬೊ, ಗುರುನಾನಕ್ ಗುರುದ್ವಾರದ ಗುರುಮಿಥ್ ಸಿಂಗ್ ಸಲೋಜಾ ಸಾಹೆಬ್, ತಾವರಗೇರಾ ಸಿದ್ದಾರೂಢ ಮಠ ಸ್ವಾಮೀಜಿ, ಶೇಖ ಅಬ್ದುಲ್ ಸುಬೂರ ಅಸರಿ ಸಾಹೇಬ್, ಜನಾಬ್ ಜಾಕಿರ ಹುಸೇನ್ ಸಾಬ್, ಇಲಿಯಾಸ ಸೇಠ್ ಬಾಗವಾನ್, ಜಮೀಲರ್ ರಹಮಾನ್ ಹಾಜಿ ಹೈದರ್, ರಫೀಯೋದ್ಧಿನ್ ಸಾಹಾಬ್, ಶರಣು ಪಪ್ಪಾ, ಉಮಾಕಾಂತ ನಿಗುಡಗಿ, ಮಹ್ಮದ್ ಸಿರಾಜೋದ್ದಿನ್, ಮಹ್ಮದ್ ಶರಿಫ್ ಸಾಬ್, ಮೇಹರಾಜ ಪಟೇಲ್, ಅಬ್ದುಲ್ ಹಮೀದ್ ಸಾಬ್ ಫರಾನ್, ಗೌಸೋದ್ದಿನ ಕಾಶಮಿಸಾಬ್ ಇತರರು ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…