ಚಿಂಚೋಳಿ: ಇಲ್ಲಿನ ಮುಖ್ಯ ರಸ್ತಯಿಂದ ಆಶ್ರಯ ಕಾಲೋನಿಯ ರಸ್ತೆ ನಿರ್ಮಿಮಾಣ ಸೇರಿದಂದ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಆಶ್ರಯ ಕಾಲೋನಿಯ ನಿವಾಸಿಗಳು ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪುರಸಭೆ ವ್ಯಾಪ್ತಿಯ ಆಶ್ರಯ ಕಾಲೋನಿಯ 40 ಜನ ನಿವಾಸಿಗಳ ತಂಡ ಡಾ. ಉಮೇಶ್ ಜಾಧವ್ ಭೇಟಿ ಶಾಸಕ ಡಾ. ಅವಿನಾಶ್ ಜಾಧವ್ ಅವರಿಗೆ ಕಾಲೋನಿಗೆ ಭೇಟಿ ನೀಡಲು ಸೂಚಿಸಬೇಕು ಮತ್ತು ಸ್ಥಳೀಯ ಸಮಸ್ಯೆಗಳನ್ನು ಶೀಘ್ರದಲ್ಲಿ ನಿವಾರಿಸುವ ನಿಟ್ಟಿನಲ್ಲಿ ಸಲಹೆ ನೀಡಬೇಕೆಂದು ನಿವಾಸಿಗಳ ನಿಯೋಗ.ಬಿ.ಜೆ.ಪಿ ತಾಲೂಕು ಅಧ್ಯಕ್ಷರಾದ ಸಂತೋಷ ಗಡಂತಿ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಶೇಶಮ್ಮ ಐನೊಳಿ, ನಾಗಮ್ಮ ಗಡಿಕೇಶ್ವರ್ , ಶಾಂತಮ್ಮ ರಾಯ್ ಕೋಡ್, ಮಾರುತಿ ಬಿ ಗಂಜಿಗಿರಿ , ಉಲ್ಲಾಸ್ ಕೆರಳಿ, ಈರಪ್ಪ ತಾಡ್ಪಲ್ಲಿ , ಜಗನತ್ ರಾಮ್ ತೀರ್ಥ , ಪ್ರದೀಪ್ ಮಾಳಗಿ , ಸಾಯಿಬಣ್ಣ ಹಲ್ಚೆರಿ , ಶ್ರೀಕಾಂತ್ ಬೊಮ್ನಳ್ಳಿ, ಬಸವರಾಜ್ ಬಿ , ಸಿದ್ದು ಗಡಿಕೆಶ್ವರ್, ಪುಟ್ಟರಾಜ್ಬ ಬೀರನಹಳ್ಳಿ , ಸಾಯಿಬಣ್ಣ ಎಸ್ , ಸತೀಶ್ ಮಾರುತಿ, ಜೀವನ್ ರಾಕ್, ಉಮೇಶ್ ಆರ್ಯ, ಈರಣ್ಣ ಕುರುಬರು, ರಾಜು ,ಶರಣು ಎಡಿಟರ್, ಶಾರುಖ್ ಖಾನ್ ಚಂದಾಪುರ್, ವಿಶ್ವನಾಥ್ ತಾಡಪಳ್ಳಿ, ಭೀಮು ಭವಿ, ದೇವೇಂದ್ರಪ್ಪ ಸಾ ಚಂದಾಪುರ್ ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…