ಕಲಬುರಗಿ: 2012 ರಲ್ಲಿ ರಿ ಮಾರ್ಡಸೈಜೇಷನ್ ನಾರಾಯಣಪುರ ಕಾಮಗಾರಿ ಮಂಜೂರು ಮಾಡಿದೆ ಕಾಮಾಗಾರಿ ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಎರಡು ಅನುದಾನ ನೀಡಿದೆ ಇವತ್ತು ಹೊಸ ಯಂತ್ರಗಳ ಮೂಲಕ ಆಟೋಮೆಷನ್ ಮಾಡಿ ಕೊನೆ ರೈತರಿಗೆ ನೀರು ಮುಟ್ಟಬೇಕು ಅನ್ನೋ ಯೋಜನೆ ಇದು ಎಮ್ ಬಿ ಪಾಟೀಲ್ ಆಗಲಿ ಕಾಂಗ್ರೆಸ್ ನಾಯಕರು ಒಂದು ಸತ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಕಿವಿ ಮಾತು ಹೇಳಿದ್ದಾರೆ.
ಸ್ಕಾಡ್ ಗೇಟ್ ಉದ್ಘಾಟನೆ ಪ್ರಧಾನಿ ಮೋದಿ ಆಗಮನ ಹಿನ್ನಲೆ ಕಲಬುರಗಿಯಲ್ಲಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, 1954 ರಲ್ಲಿ ಶಾಸ್ತ್ರಿ ಅವರು ಅವರು ಅಡಿಗಲ್ಲು ಹಾಕಿದ್ರು ಅಂದಿನಿಂದ ಇಂದಿನವರೆಗೂ ಕಾಮಾಗಾರಿ ನಡೆಯುತ್ತಿದೆ ಎಮ್ ಬಿ ಪಾಟೀಲ್ ಮಾಜಿ ನಿರಾವರಿ ಮಂತ್ರಿ ಅವರು ಪೂರ್ಣ ವಿಷಯ ತಿಳಿದು ಮಾತಾಡಬೇಕು.
ಪ್ರಧಾನಿ ಬರ್ತಿದ್ದಾರೆ ಖುಷಿ ಪಡಬೇಕು ನಮ್ಮ ರಾಜ್ಯಕ್ಕೆ ಹೆಚ್ಚಿನ ಕೆಲಸ ಸಿಗಲಿ ಅಂತಾ ಕೇಳಿಕೊಳ್ಳಬೇಕು ಪ್ರಧಾನಿ ಬರುವಾಗ ವಿವಾದ ಸೃಷ್ಟಿ ಮಾಡುವುದು ಸರಿಯಲ್ಲ ನಾವು ಅನೇಕ ತಾಂಡಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದವೆ ನಾವು ಗಿಮಿಕ್ ಮಾಡ್ತಿಲ್ಲ, ಕಾಂಗ್ರೆಸ್ ನವರು ಗಿಮಿಕ್ ಮಾಡಿ ಹಳ್ಳ ಹಿಡಿದಿದ್ದಾರೆ ಎಂದು ಟಿಕಿಸಿದರು.
ಕಾಂಗ್ರೆಸ್ ಗೆ ಭವಿಷ್ಯ ಇಲ್ಲ ಹತಾಶರಾಗಿ ಮಾತಾಡೋಕೆ ಮುಂದಾಗಿದ್ದಾರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 40 ರ ಮೇಲೆ ಒಂದು ಸೀಟು ಬರೋದಿಲ್ಲ ಗುಜಾರಾತ್ ನಲ್ಲಿ ಹೇಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಇಲ್ಲಿ ಹಾಗೆ ಅಧಿಕಾರಕ್ಕೆ ಬರ್ತೆವೆ ಎಂದರು
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…