ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾದ ಜೇವರ್ಗಿ ತಾಲೂಕು ಘಟಕದ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನೀಲಕಂಠ ಎಂ. ಅವಂಟಿ, ಗೌರವ ಅಧ್ಯಕ್ಷರಾಗಿ ನಾಗಣಗೌಡ ಎಸ್ ಪಾಟಿಲ್, ಉಪಾಧ್ಯಕ್ಷರಾಗಿ ಶರಣಬಸಪ್ಪ ಬಿ ಕಲ್ಲಾ, ಗುರಲಿಂಗಪ್ಪಗೌಡ ಮಾಲಿಪಾಟಿಲ, ಬಿ ಬಿ ಪಾಟಿಲ ಮತ್ತು ಮಹಾಂತಗೌಡ ಬಿರೆದಾರ, ಪ್ರಧಾನ ಕಾರ್ಯದರ್ಶಿಯಾಗಿ ಸದಾನಂದ ಪಾಟಿಲ, ಕಾರ್ಯದರ್ಶಿಯಾಗಿ ಅಖಂಡೆಪ್ಪ ಎಂ. ಕಲ್ಲಾ ಮತ್ತು ಈರಣ್ಣಗೌಡ ಪಾಟಿಲ ಗುಳ್ಯಾಳ, ಕೋಶಾಧ್ಯಕ್ಷರಾಗಿ ಮಹಾಂತೇಶ ಎಸ್ ಹರವಾಳ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥರೆಡ್ಡಿ ರಾಜಳ್ಳಿ ಮತ್ತು ಜಗನ್ನಾಥ ಇಮ್ಮಣಿ ಶಿಕ್ಷಕರು, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಷಣ್ಮುಖಪ್ಪಾ ಹೀರೆಗೌಡ, ಅವ್ವಣಗೌಡ ಪಾಟಿಲ ಯಲಗೋಡ, ಶಿವಣಗೌಡ ಪಾಟಿಲ ಕಲ್ಲಹಂಗರಗಾ, ಗೌಡಪ್ಪಗೌಡ ಪೆÇೀ.ಪಾಟಿಲ ಆಂದೋಲಾ, ಸಂಗಣಗೌಡ ಪೆÇೀ. ಪಾಟಿಲ ಗುಳ್ಯಾಳ, ಬಾಪುಗೌಡ ಪಾಟಿಲ ಬಿರಾಳ, ಮಲ್ಲಣಗೌಡ ಪಾಟಿಲ ಕನ್ಯಾಕೊಳ್ಳುರ, ಸುಧಾ ಭಗವಂತ್ರಾಯ ಬೆಣ್ಣೂರ ಮತ್ತು ಮಲ್ಲಮ್ಮ ಎನ್ ಹಳಿಮನಿ ಅವರನ್ನು ಆಯ್ಕೆ ಮಾಡಲಾಗಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…