ಕಲಬುರಗಿ:ಶಹಾಬಾದ ತಾಲೂಕಿನಲ್ಲಿ ಆಚರಿಸಲಾಗುವ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ-ಪಿ.ಎಸ್.ಮೇತ್ರೆ, ಗೌರವಾಧ್ಯಕ್ಷ-ಮಲ್ಲಣ್ಣ ಮರತೂರ, ಉಪಾಧ್ಯಕ್ಷರು- ಭೀಮಾಶಂಕರ ಕಾಂಬಳೆ,ಪುನೀತ್ ಹಳ್ಳಿ, ನಿಂಗಪ್ಪ ಕನಗನಹಳ್ಳಿ, ಪ್ರಧಾನ ಕಾರ್ಯದರ್ಶಿ- ಸತೀಶ ಕೋಬಾಳಕರ್, ಅಭಿಷೇಕ ದೊಡ್ಡಮನಿ, ಖಜಾಂಚಿ- ಸುಭಾಷ ಸಾಕ್ರೆ, ಸಹಕಾರ್ಯದರ್ಶಿ- ಪ್ರವೀಣ ರಾಮಕೋಟೆ, ಮೋಹನ ಹಳ್ಳಿ, ಹಿರಿಯ ಸಲಗಾರರು- ಡಾ.ಮಲ್ಲೇಶಿ ಸಜ್ಜನ್, ಮರಿಯಪ್ಪ ಹಳ್ಳಿ, ಸುರೇಶ ಮೆಂಗನ, ರಾಮಕುಮಾರ ಸಿಂಘೆ, ಕೃಷ್ಣಪ್ಪ ಕರಣಿಕ್, ಸಲಹೆಗಾರರು- ನಾಗರಾಜ ಸಿಂಘೆ, ಮರೆಪ್ಪ ಮೇತ್ರೆ, ಬಸವರಾಜ ಮಯೂರ, ಮಹಾದೇವ ತರನಳ್ಳಿ, ಮಲ್ಲಣ್ಣ ಮಸ್ಕಿ, ಸ್ನೇಹಲ್ ಜಾಯಿ, ಪ್ರವೀಣ ರಾಜನ್,ನರಸಿಂಹಲೂ ರಾಯಚೂರಕರ್,ಭರತ್ ಧನ್ನಾ, ಮಲ್ಲಿಕಾರ್ಜುನ ಜಲಂಧರ್, ಮರೆಪ್ಪ ಬಣಮಿಕರ್ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…