ಕಲಬುರಗಿ; ನಗರದ ಹಿಂದಿ ಪ್ರಚಾರ ಆವರಣದಲ್ಲಿ ವಿಕೆಜಿ ಬಜಾಜ್ ಆಯೋಜಿಸಿದ ಉಚಿತ 5 ಪಾಯಿಂಟ್ ಎಲ್ಲಾ ದ್ವಿಚಕ್ರ ವಾಹನ ಚೆಕ್ ಅಪ್, ಆರೋಗ್ಯ ತಪಾಸಣೆ ಶಿಬಿರ, ಉಪಹಾರ ಹಾಗೂ ಪ್ಲಾಟಿನ 110 ಎಬಿಎಸ್ ಚಾಲೆಂಜ್ ಮೇಳವನ್ನು ಆರ್ ಟಿ ಓ ಹಿರಿಯ ಅಧಿಕಾರಿಗಳಾದ ನೂರ್ ಮಹಮ್ಮದ್ ಪಾಷಾ ಅವರು ಉದ್ಘಾಟಿಸಿದರು.
ಆರ್ ಟಿ ಓ ಸೂಪಡೆರ್ಂಟ್ ಮಂಜುನಾಥ ಪಾಟೀಲ, ವಿಕೆಜಿ ಬಜಾಜ್ ಸೇಲ್ಸ್ ವಿಭಾಗದ ಮ್ಯಾನೇಜರ್ ಗಳಾದ ಸಂಜಯ್ ಚವ್ಹಾಣ, ಉಮಾಕಾಂತ ರಾಠೋಡ, ನಿತೀಶ್ ಗೌಡ, ರಾಜು ಮಲ್ಲಾಬಾದಿ, ಅಜಯ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…