ಕಲಬುರಗಿ: ಕೋಲಿ ಕಬ್ಬಲಿಗ ಸಮುದಾಯದವರು ನಮ್ಮನ್ನುಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ನಗರದಜಗತ್ ವೃತ್ತದಲ್ಲಿ ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧಕಡೆಯಿಂದಜನ ಜಮಾಯಿಸಿ ಭಹಿರಂಗ ಸಭೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

2018ರ ವಿಧಾನ ಸಭೆಚುನಾವಣೆಯಲ್ಲಿ ಹಾಗೂ ಚಿಂಚೋಳಿ, ಬಸವಕಲ್ಯಾಣ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೋಲಿ, ಕಬ್ಬಲಿಗ ಸಮಾಜದಜನರು ಮತ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ.ಆಗೆಲ್ಲ ಸಿಎಂ ಬೊಮ್ಮಾಯಿಅವರುಎಸ್.ಟಿಗೆ ಸೇರಿಸಲಾಗುವುದುಎಂದು ಭರವಸೆ ನೀಡಿ ಈಗ ಮಾತಿಗೆತಪ್ಪಿದ್ದಾರೆ ಎಂದರು.

ಅದರ ಕುರಿತಂತೆ ಕೋಲಿ ಸಮಾಜದ ಮುಖಂಡರು ಬೃಹತ್‍ಅರೆಬೆತ್ತೆಲೆ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಹ ಯಾವುದೇರೀತಿಯಾದ ಪ್ರಯೋಜನವಾಗಿಲ್ಲ. ಇವರಿಗೆಚುನಾವಣೆ ಸಂದರ್ಭದಲ್ಲಿ ಮತಗಳಿಗೋಸ್ಕರ ಜನರನ್ನು ಬಳಸಿಕೊಳ್ಳುತ್ತಾರೆ.ಎಂದು ಟೀಕಿಸಿದರು.

ಅಲ್ಲದೇ ಕಳೆದ ಜನೆವರಿಯಲ್ಲಿಗಾಣಗಾಪೂರದಲ್ಲಿ ದಿ.ವಿಠ್ಠಲ್ ಹೇರೂರಅವರ ಮೂರ್ತಿಅನಾವರಣಕಾರ್ಯಕ್ರಮಕ್ಕೆ ಆಗಮಿಸಿದ್ದ ಬೊಮ್ಮಾಯಿಅವರುಒಂದು ನಿಯೋಗದಜೊತೆಗೆದೆಹಲಿಗೆ ತೆರಳಿ ಕೋಲಿ, ಕಬ್ಬಲಿಗ ಸಮುದಾಯವನ್ನುಎಸ್.ಟಿಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದುಎಂದು ಹೇಳಿದ್ದಾರೆ. ಆದರೆ ಹೇಳಿಕೆ ನೀಡಿಎರಡು ತಿಂಗಳಾದರೂ ಬೊಮ್ಮಾಯಿಅವರಿಗೆತಾವು ಹೇಳಿದ ಮಾತು ನೆನಪಿನಲ್ಲಿಲ್ಲ. ಅಲ್ಲದೇಕುರುಬ ಸಮಾಜದ ಪರ್ಯಾಯ ಪದಗಳನ್ನು ಎಸ್.ಟಿಗೆ ಸೇರಿಸಬೇಕುಎಂದು ಹೋರಾಟ ನಡೆಸಿತ್ತಾದರೂ ಸಹ ಸರ್ಕಾರ ಸ್ಪಂದಿಸಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಧಾನ ಪರಿಷತ್ ಮಾಜಿ ಸದಸ್ಯತಿಪ್ಪಣ್ಣಪ್ಪಕಮಕನೂರ, ತೊನಸನಳ್ಳಿ ಮಲ್ಲಣ್ಣಪ್ಪ ಮುತ್ಯಾ, ಮುಖಂಡರಾದ ಭೀಮಣ್ಣ ಸಾಲಿ, ರಾಜಗೋಪಾಲರೆಡ್ಡಿ, ಲಚ್ಚಪ್ಪಜಮಾದರ, ಮಹಾಂತೇಶ ಕೌಲಗಿ, ಮಲ್ಲಿಕಾರ್ಜುನ ಪೂಜಾರಿಸೇರಿದಂತೆ ನೂರಾರುಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತೇವೆಎಂದುಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಮಹಾಂತೇಶಎಸ್.ಕೌಲಗಿ ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದಅವರು, 2018ರ ವಿಧಾನ ಸಭೆಚುನಾವಣೆಯಲ್ಲಿ ಹಾಗೂ ಚಿಂಚೋಳಿ, ಬಸವಕಲ್ಯಾಣ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೋಲಿ, ಕಬ್ಬಲಿಗ ಸಮಾಜದಜನರು ಮತ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ. ಆಗೆಲ್ಲ ಸಿಎಂ ಬೊಮ್ಮಾಯಿಅವರುಎಸ್.ಟಿಗೆ ಸೇರಿಸಲಾಗುವುದುಎಂದು ಭರವಸೆ ನೀಡಿ ಈಗ ಮಾತಿಗೆತಪ್ಪಿದ್ದಾರೆಎಂದರು.

ಅದರಕುರಿತಂತೆ ಕೋಲಿ ಸಮಾಜದ ಮುಖಂಡರು ಬೃಹತ್‍ಅರೆಬೆತ್ತೆಲೆ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಹ ಯಾವುದೇರೀತಿಯಾದ ಪ್ರಯೋಜನವಾಗಿಲ್ಲ. ಇವರಿಗೆಚುನಾವಣೆ ಸಂದರ್ಭದಲ್ಲಿ ಮತಗಳಿಗೋಸ್ಕರ ಜನರನ್ನು ಬಳಸಿಕೊಳ್ಳುತ್ತಾರೆ. ವಿಧಾನ ಸೌಧದಕಟ್ಟೆಏರಿದರೆ ಸಾಕು ಮತ ನೀಡಿದಜನರ ಮುಖ ಸಹ ತಿರುಗಿ
ನೋಡುವುದಿಲ್ಲ ಎಂದು ಟೀಕಿಸಿದರು.

ಅಲ್ಲದೇ ಕಳೆದ ಜನೆವರಿಯಲ್ಲಿಗಾಣಗಾಪೂರದಲ್ಲಿ ದಿ.ವಿಠ್ಠಲ್ ಹೇರೂರಅವರ ಮೂರ್ತಿಅನಾವರಣಕಾರ್ಯಕ್ರಮಕ್ಕೆ ಆಗಮಿಸಿದ್ದ ಬೊಮ್ಮಾಯಿಅವರುಒಂದು ನಿಯೋಗದಜೊತೆಗೆದೆಹಲಿಗೆ ತೆರಳಿ ಕೋಲಿ, ಕಬ್ಬಲಿಗ ಸಮುದಾಯವನ್ನುಎಸ್.ಟಿಗೆ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುವುದುಎಂದು ಹೇಳಿದ್ದಾರೆ. ಆದರೆ ಹೇಳಿಕೆ ನೀಡಿಎರಡು ತಿಂಗಳಾದರೂ ಬೊಮ್ಮಾಯಿಅವರಿಗೆತಾವು ಹೇಳಿದ ಮಾತು ನೆನಪಿನಲ್ಲಿಲ್ಲ. ಅಲ್ಲದೇಕುರುಬ ಸಮಾಜದ ಪರ್ಯಾಯ ಪದಗಳನ್ನು ಎಸ್.ಟಿಗೆ ಸೇರಿಸಬೇಕುಎಂದು ಹೋರಾಟ ನಡೆಸಿತ್ತಾದರೂ ಸಹ ಸರ್ಕಾರ ಸ್ಪಂದಿಸಿಲ್ಲ ಎಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ, ಬೀಮಶಾ ಖನ್ನಾ, ಹಣಮಯ್ಯಅಲೂರ, ಗೌತಮಉಪಾಧ್ಯ, ರೇವಣಸಿದ್ಧಪ್ಪ ಮುಗಟಿ ಇತರರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

7 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

7 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

7 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

7 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420