“ಮನೆಯಿಂದಾನೆ ಯುಗಾದಿ”
ಯುಗದ ಆದಿ ದಿನವಿಂದು ಯುಗಾದಿ.
ಹರುಷದ ಹಾದಿ ಹೊಸ ವರ್ಷದ ದಿನವಿದು ಯುಗಾದಿ.
ಕರೋನಾದಿಂದ ಅಳಿಸಲಾಗದ ಘಟಿಮನಸ್ಸಿನ
“ಮೆನೆಯಿಂದಾನೆ ಯುಗಾದಿ”.
ಬ್ರಹ್ಮ ದೇವನು ವಿಶ್ವ ಸೃಷ್ಟಿಸಿದ ದಿನವಿದು ಯುಗಾದಿ.
ವರ್ಷದ ಆರಂಭದ ದಿನವಿದು ಯುಗಾದಿ.
ಕರೋನಾದಿಂದ ತಡೆಯಲಾಗದ ಸುಚಿ ಮನಸ್ಸುಗಳ ಹಬ್ಬವಿದು
“ಮೆನೆಯಿಂದಾನೆ ಯುಗಾದಿ”.
ಚೈತ್ರಶುದ್ದ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ
ಜೀವಸಂಕುಲವು ಜನಸಿದ ದಿನವಿದು ಯುಗಾದಿ.
ಕರೋನಾದಿಂದ ನಮ್ಮಿಂದ ಅಗಲಿಸಲಾಗದ ಹಬ್ಬವಿದು
“”ಮನೆಯಿಂದಾನೆ ಯುಗಾದಿ””.
ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕವಾದ ದಿನವಿದು ನಮ್ಮ ಯುಗಾದಿ.
ಚೀದಿರಾಜ್ಯದರಸನಿಗೆ ಇಂದ್ರನು ವೈಜಯಂತಿ ಮಾಲೆಯನ್ನು
ಕೊಟ್ಟ ದಿನವಿದು ಯುಗಾದಿ.
ಕರೋನಾದಿಂದ ನಮ್ಮ ಆಚರಣೆ ನಿಲ್ಲದ ಹಬ್ಬವಿದು
“”ಮೆನಯಿಂದಾನೆ ಯುಗಾದಿ””
ವಿಶ್ವಕ್ಕೆ ಬೆಳಕು ನೀಡಿದ ಸೂರ್ಯಚಂದ್ರರನ್ನು ಪೂಜಿಸುವ
ಪವಿತ್ರವಾದ ಹಬ್ಬವಿದು ನಮ್ಮ ಯುಗಾದಿ.
ಹೊಸ ಚೀಗುರಿನಿಂದ ಪ್ರಾರಂಭವಾಗುವ ಹೊಸ ವರ್ಷದ
ಹಬ್ಬವಿದು ನಮ್ಮ ಯುಗಾದಿ.
ಕರೋನಾ ಹುಟ್ಟುಸಾವಿನ ದಿನವನ್ನು ಅಳಿಸಲಾಗದೆ ಭದ್ರವಾಗಿ
ಬರೆದಿಡುವಂತಹ ಪಂಚಾಂಗದ ಹಬ್ಬವಿದು “
ಮನೆಯಿಂದಾನೆ ಯುಗಾದಿ”.
ಕಲಿಯುಗದಲ್ಲಿ ಸಂಗಮಸಮಯದ ಹಬ್ಬವಿದು ನಮ್ಮ ಯುಗಾದಿ
ಮೂಡನಂಬಿಕೆ ಎಂದವರಿಗೆಲ್ಲಾ ಉತ್ತರಕೊಟ್ಟ ಚೀಗುರಿನ,ಬೇವಿನ, ಬೆಲ್ಲದ ಆರೋಗ್ಯಕರವಾದ ಹಬ್ಬವಿದು ನಮ್ಮ ಯುಗಾದಿ.
ಕರೊನಾ ವೈರಸನ ಅಂತ್ಯ ಆರಂಭಿಸಿದ ದಿನವಿದು ”ಮನೆಯಿಂದಾನೆ ಯುಗಾದಿ”
ಸಿಹಿ-ಕಹಿ ಸಮಾನಾಗಿ ಸ್ವೀಕರಿಸೇಂದು ಸಾರುವ ಬೇವು-ಬೆಲ್ಲದ ಹಬ್ಬವಿದು ಯುಗಾದಿ.
ಸುಖ-ದುಖಃ, ಬೇವು-ಬೆಲ್ಲವಿದಂತೆ, ಸುಖಬಂದಾಗ ಹಿಗ್ಗದಿರು, ದುಖಃ ಬಂದಾಗ ಕುಗ್ಗದಿರಿ ಎಂದು ದೈರ್ಯ-ಸ್ತೈರ್ಯ ತುಂಬುವ ಸೌರ್ಯದ ಹಬ್ಬವಿದು ನಮ್ಮ ಯುಗಾದಿ.
ಕರೋನಾವೆಂಬ ಮೃತ್ಯವಿಗೆ ಕುಗ್ಗಬಾರದೆಂಬ ತತ್ವಸಾರುವ ದಿನವಿಂದು
“”ಮನೆಯಿಂದಾನೆ ಕರೋನಾ””.
ಇತಿಹಾಸದ ದಿನವಿಂದ, ಇತಿಹಾಸದ ಕವನ ಬರೆದ ನನ್ನ ಬರಹಕ್ಕೆ ಇತಿಹಾಸದ ಯುಗಾದಿಯಿಂದು.
ಅಳಿಸದ ವಿಷಯಗಳನ್ನು ಜಗತ್ತಿಗೆ ತಿಳಿಸಿದ ನನ್ನ ಕವನ ಶಿರ್ಷಿಕೆಯ ಕಣ್ಮಣಿಯ ಹಬ್ಬವಿದು ನಮ್ಮಯುಗಾದಿ.
ಕರೋನಾ ಕೊಲ್ಲುವ ನನ್ನ ಕವನದ ಮುನ್ನುಡಿಯ ಹಬ್ಬವಿದು “ಮೆನೆಯಿಂದಾನೆ ಯುಗಾದಿ””
– ಮನೆಯಿಂದ ಯುಗಾದಿ ಕವನ
ಯುವ ಸಾಹಿತಿ:ರಾಜು ಎಮ್ ಹಿರೇಮಠ
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…