ಕಲಬುರಗಿ: ಕನ್ನಡದ ವಚನ ಪಿತಾಮಹಾ, 11ನೇ ಶತಮಾನದ ಆದ್ಯ ವಚನಕಾರ, ಶರಣ ಧರ್ಮ ಸಂಸ್ಥಾಪಕ, ವಿಶ್ವಮಾನ್ಯ ಶ್ರೀ ದೇವರ ( ಜೇಡರ ) ದಾಸಿಮಯ್ಯನವರ ಜಯಂತಿಯ ಪ್ರಯುಕ್ತ ನಾಳೆ 26 ರವಿವಾರ ದಂದು ಮುಂಜಾನೆ 9 ಘಂಟೆಗೆ ಶ್ರೀ ದೇವರ ದಾಸಿಮಯ್ಯ ನವರ ದೇವಸ್ಥಾನದಲ್ಲಿ ಶ್ರೀ ದೇವರ ( ಜೇಡರ ) ದಾಸಿಮಯ್ಯನವರ ಪೂಜೆ ಸಲ್ಲಿಸಿ, ಭವ್ಯವಾದ ಭಾವಚಿತ್ರದ ಮರೆವಣಿಗೆ ಹಮ್ಮಿಕೊಳ್ಳಾಗಿದೆ.
ಅದಕಾರಣ, ಸರ್ವರೂ ತಪ್ಪದೇ ಜಿಲ್ಲಾ ಪಟ್ಟಸಾಲಿ ಸಮಾಜದ ಅಧ್ಯಕ್ಷರಾದ ಶ್ರೀ. ಮಡಿವಾಳಪ್ಪ ಹತ್ತೂರೆ ಮನೆ ಮುಂದೆ/ ಜಿವ್ಹೇಶ್ವರ ಕಲ್ಯಾಣ ಮಂಟಪದ ಎಡರುಗಡೆ ಸೇರಿ ನಾರಾಯಣ ಸಿಂಘಾಡೆ ಯವರು ಹಸ್ತ ದಿಂದ ಚಾಲನೆ ನೀಡಲಾಗುವುದು, ಕಾರಣ ಸಪ್ತ ನೇಕಾರ ಸಮಾಜದ ಜನರು ಆಗಮಿಸಬೇಕೆಂದು ಕೋರಲಾಗಿದೆ.
ಸೂಚನೆ : ಪ್ರತಿ ಮನೆಯಿಂದ ಕಡ್ಡಾಯವಾಗಿ ಒಬ್ಬ ಕುಟುಂಬದ ಸದಸ್ಯರು ಹಾಜರಿದ್ದು, ನೇಕಾರರ”ಸಂಘಟನಾ ಶಕ್ತಿ ” ಪ್ರದರ್ಶನ . ದೇ.ದಾ. ಜಯಂತೋತ್ಸವ ಸಮಿತಿಯಅ ಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸಮಿತಿ ಸದಸ್ಯರು ಶ್ರೀ ದೇವರ ದಾಸಿಮಯ್ಯ ದೇವಸ್ಥಾನ ಸಮಿತಿ ಕೋರಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…