ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಹತ್ತಿರ ಕಲಾಮಂಡಲದಲ್ಲಿ ಶ್ರೀ ರಾಮ ನವಮಿ ಉತ್ಸವ ಸಮಿತಿ, ಶ್ರೀ ಶಿವಛತ್ರಪತಿ ಯುವ ಬ್ರಿಗೇಡ್ ಹಾಗೂ ಹಿಂದೂ ಮಹಾ ಗಣಪತಿ ಇವರಗಳ ಸಯುಂಕ್ತಾಶ್ರಯದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಾದ ರಾಜು ಕೊಸ್ಟಿ, ರಾಜು ಉದನೂರ, ಶಿವರರಣ ಬೆಣ್ಣೂರ, ಅರುಣ ಕುಲಕರ್ಣಿ, ಆರ್. ಜೆ. ಮಂಜು ಹಿರೋಳ್ಳಿ, ಶೇಖ ಬಾಬಾ, ಮಲ್ಲಿಕಾರ್ಜುನ ಪಗಡೆ ಇವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಪರಮ ಪೂಜ್ಯ ಡಾ. ಅಪ್ಪಾರಾದ ದೇವಿ ಮುತ್ಯಾ, 9ನೇ ಪಿಟಾಧೀಪತಿ ಚಿ. ದೊಡ್ಡಪ್ಪ ಅಪ್ಪಾಜಿ, ಸಂಯೋಜಕ ಅಪ್ಪು ಗುಬ್ಯಾವಾಡ, ಶರಣು ಅಪ್ಪಾಜಿ, ನಾಗೇಶ ಮುತ್ಯಾ, ಅರುಣಕುಮಾರ ಪಾಟೀಲ, ಭೀಮಾಶಂಕರ ಪಾಟೀಲ,ಸತೀಶ್ ಚವ್ಹಾಣ್, ಶರಣಕುಮಾರ ಜಿಡಗಾ, ಡಾ: ಸುಧಾ ಹಾಲಕಾಯಿ, ದಿನೇಶ್ ಕಡೆಚುರ ಸೇರಿದಂತೆ ಇತರರು ಇದ್ದರು.
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…