ಛಾಯಗ್ರಾಹಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ

0
10

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಹತ್ತಿರ ಕಲಾಮಂಡಲದಲ್ಲಿ ಶ್ರೀ ರಾಮ ನವಮಿ ಉತ್ಸವ ಸಮಿತಿ, ಶ್ರೀ ಶಿವಛತ್ರಪತಿ ಯುವ ಬ್ರಿಗೇಡ್ ಹಾಗೂ ಹಿಂದೂ ಮಹಾ ಗಣಪತಿ ಇವರಗಳ ಸಯುಂಕ್ತಾಶ್ರಯದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಾದ ರಾಜು ಕೊಸ್ಟಿ, ರಾಜು ಉದನೂರ, ಶಿವರರಣ ಬೆಣ್ಣೂರ, ಅರುಣ ಕುಲಕರ್ಣಿ, ಆರ್. ಜೆ. ಮಂಜು ಹಿರೋಳ್ಳಿ, ಶೇಖ ಬಾಬಾ, ಮಲ್ಲಿಕಾರ್ಜುನ ಪಗಡೆ ಇವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಪರಮ ಪೂಜ್ಯ ಡಾ. ಅಪ್ಪಾರಾದ ದೇವಿ ಮುತ್ಯಾ, 9ನೇ ಪಿಟಾಧೀಪತಿ ಚಿ. ದೊಡ್ಡಪ್ಪ ಅಪ್ಪಾಜಿ, ಸಂಯೋಜಕ ಅಪ್ಪು ಗುಬ್ಯಾವಾಡ,  ಶರಣು ಅಪ್ಪಾಜಿ, ನಾಗೇಶ ಮುತ್ಯಾ, ಅರುಣಕುಮಾರ ಪಾಟೀಲ, ಭೀಮಾಶಂಕರ ಪಾಟೀಲ,ಸತೀಶ್ ಚವ್ಹಾಣ್, ಶರಣಕುಮಾರ ಜಿಡಗಾ, ಡಾ: ಸುಧಾ ಹಾಲಕಾಯಿ, ದಿನೇಶ್ ಕಡೆಚುರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here