ದಿ. ಪವರಸ್ವಾರ್ ಡಾ. ಪುನೀತ್ ರಾಜಕುಮಾರ ಜನ್ಮದಿನ ನಿಮಿತ್ತ ಅನ್ನ ಸಂತರ್ಪಣೆ

0
23

ಕಲಬುರಗಿ: ದಿ. ಪವರಸ್ವಾರ್ ಡಾ. ಪುನೀತ್ ರಾಜಕುಮಾರ ಅವರ ಜನ್ಮದಿನವನು ಸ್ಪೂರ್ತಿದಿನ ನಿಮಿತ್ತ ಭಾನುವಾರ ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಕುಲಕರ್ಣಿ ನೇತೃತ್ವದಲ್ಲಿ ನಗರದ ಅಪ್ಪು ಸರ್ಕಲ ಸಂಗಮೇಶ್ವರ ಕಾಲೋನಿ ಎಸ್.ಬಿ.ಐ. ಬ್ಯಾಂಕ ಹತ್ತಿರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಮೇಯರ್ ವಿಶಾಲ ದರ್ಗಿ, ದಲೀತ ಸೇನೆ ರಾಜ್ಯಧ್ಯಕ್ಷ ಹಣಮಂತ ಯಳಸಂಗಿ, ಶಾಂತು ಪಾಟೀಲ, ಮಂಜುನಾಥ ಭಂಡಾರಿ, ಅಮೃತ ಪಾಟೀಲ, ಲಕ್ಷ್ಮಣ ಸ್ವಾದಿ, ಡಾ. ಶಿವಲಿಂಗ ಚಲಗೇರಿ, ವಿಶಾಲ ಕುಲಕರ್ಣಿ, ಪರಮೇಶ್ವರ, ರಾಜು ಲೆಂಗಟಿ, ಕಿಶೋರ ಘಂಟಿ ಸೇರಿದಂತೆ ಅಭಿಮಾನಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here