ರಾಜೇಶ್ವರಿ ಅಮರ್ಜಾ ನದಿಗೆ ಇಂದು ಬಾಗೀನ ಅರ್ಪಣೆ

0
215

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್. ಎಂ.‌ಮಹೇಶ್ವರಯ್ಯ ಮತ್ತು ಪತ್ನಿ ರಾಜೇಶ್ವರಿ ಅಮರ್ಜಾ ನದಿಗೆ ಇಂದು ಬಾಗೀನ ಅರ್ಪಿಸಿದರು. ‌ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕೇತರ ಸಿಬ್ಬಂದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here